ಮಾರ್ಚ್ ವೇಳೆಗೆ $790 ಮಿಲಿಯನ್ ಷೇರು-ಬೆಂಬಲಿತ ಸಾಲಗಳನ್ನು ಮರುಪಾವತಿಸಲು ಅದಾನಿ ಯೋಜನೆ

Adani plans to repay $790 million

ಮಾರ್ಚ್ ವೇಳೆಗೆ $790 ಮಿಲಿಯನ್ ಷೇರು-ಬೆಂಬಲಿತ ಸಾಲಗಳನ್ನು ಮರುಪಾವತಿಸಲು ಅದಾನಿ ಯೋಜನೆ Adani plans to repay $790 million: ಅದಾನಿ ಗ್ರೀನ್ ಎನರ್ಜಿ ತನ್ನ 2024 ರ ಬಾಂಡ್‌ಗಳಿಗೆ $800 ಮಿಲಿಯನ್, ಮೂರು ವರ್ಷಗಳ ಕ್ರೆಡಿಟ್ ಲೈನ್ ಮೂಲಕ ಮರುಹಣಕಾಸು ಮಾಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರಿಸಲು ನಿರಾಕರಿಸಿದ್ದಾರೆ.   ಫೆಬ್ರವರಿ 1, 2023 ರಂದು ಭಾರತದ ಅಹಮದಾಬಾದ್‌ನಲ್ಲಿರುವ ಅದಾನಿ ಗ್ರೂಪ್ ಪ್ರಧಾನ ಕಛೇರಿಯ ಮೇಲೆ ಸಿಗ್ನೇಜ್. ಭಾರತೀಯ … Read more

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ 

True love never end

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ  ನವೀನ್ ನೆರೋಳ್ತಡಿ ನಿರ್ದೇಶನದಲ್ಲಿ ಮೂಡಿ ಬರಲಿರುವ ತುಳು ಆಲ್ಬಮ್ ಹಾಡು “True ಲವ್ never end “(True love never end) ಇದರ ಮೊದಲ ಪೋಸ್ಟರ್ ಅನ್ನು ಇಂದು ಅಧಿಕೃತವಾಗಿ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು ಇವರಿಂದ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.  ಈ ಆಲ್ಬಮ್ ಹಾಡಿನಲ್ಲಿ ಮುಖ್ಯ ಪಾತ್ರದಲ್ಲಿ … Read more

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023

Karnataka Budget 2023

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023, Karnataka Budget 2023 Karnataka Budget 2023: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ Karnataka Budget 2023 ಮಂಡಿಸಿದ್ದಾರೆ. ಚುನಾವಣಾ ವರ್ಷವಾದ್ದರಿಂದ ಬಜೆಟ್‌ನಲ್ಲಿ ಹಲವು ಜನಪರ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್‌ನಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಇದೇ ವೇಳೆ ರಾಜಧಾನಿ ಬೆಂಗಳೂರಿಗೆ 10 ಸಾವಿರ ಕೋಟಿ ರೂ. ರಸ್ತೆ ನಿರ್ಮಾಣಕ್ಕೆ 300 … Read more

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.  

Viral catch Video

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.     Viral catch Video: ಕರ್ನಾಟಕ ಬೆಳಗಾವಿಯ ಹಳ್ಳಿಯೊಂದರಲ್ಲಿ ಆಡಿದ ಆಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಹೌದು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಆಡಿದ ಕ್ರಿಕೆಟ್ ಆಟದಲ್ಲಿ ಓರ್ವ ಕ್ರಿಕೆಟಿಗ ಅದ್ಭುತ ಕ್ಯಾಚ್ ಹಿಡಿದ ವಿಡಿಯೋ ಸಾಕಷ್ಟು ವೈರಲ್ ಆಯಿತು. ಅದನ್ನು ಜಾಗತಿಕ ಮಟ್ಟದ ಕ್ರಿಕೆಟ್ ಆಟಗಾರರು ಸಹ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಶಂಸೆ ವ್ಯಕಪಡಿಸಿದರು.  … Read more

ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು

sanjeeva matandooru and arun kumar puttila

ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು. ಬೆಂಬಲಿಗರ ಆಕ್ರೋಶಕ್ಕೆ ಗುರಿ    ಪುತ್ತೂರು: ಚುನಾವಣೆ ಹತ್ತಿರ ಬರುತ್ತಲೇ ರಾಜಕೀಯ ನಾಯಕರುಗಳ ನಡುವೆ ಮಾತಿನ ಸಮರ ಹುಟ್ಟಿಕೊಳ್ಳುವುದು ಸಹಜ. ಮಾತಿನ ಭರದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗೋದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾದ ಸಂಜೀವ ಮಠಂದೂರು(Sanjeeva Matandoor) ರವರು ಇಂದು ಮಾಧ್ಯಮಕ್ಕೆ ಅಂತಹುವುದೇ ಒಂದು ಹೇಳಿಕೆ(Sanjeeva Matandoor … Read more

How to Book OLA Electric Scooter online | Book Your favorite Ola Scooter now

Simple Steps to book your OLA Electric Scooter Online.     OLA has launched its first electric scooter to the market. They have introduced two variants of scooters. The first one is the OLA S1 Electric scooter and the second one is OLA S1 Pro Electric Scooter with various colors. Its features are very unique from … Read more

ಈಗ ಎಲ್ಲಾ ಪಡ್ಡೆ ಹುಡುಗರ ಹೊಸ ಕ್ರಶ್ ”ಐಶ್ವರ್ಯ”: ಎಲ್ಲರ ವಾಟ್ಸಾಪ್ ಸ್ಟೇಟಸ್ ಲಿ ಇವರದ್ದೇ ಹವಾ

ಇನ್ನು ಸಾವು ಒಂದೇ ಎಂದು ಸಾಯಲು ಹೋರಟ ಹುಡುಗನ ಜೀವನದಲ್ಲಿ ಐಶ್ವರ್ಯ ಬಂದು ಮಾಡಿದ ಕರಾಮತ್ತು ಎಲ್ಲೆಡೆ ವೈರಲ್. ಅವಕಾಶಕ್ಕಾಗಿ ಕಾಯುವುದು ಜಾಣತನವಲ್ಲ ಅವಕಾಶ ಇರುವ ಕಡೆ ನುಗ್ಗಿಕೊಳ್ಳುವುದು ಜಾಣತನವೆಂಬುದನ್ನು ಇತ್ತೀಚಿಗೆ ಎಲ್ಲೆಡೆ ವೈರಲ್ ಆದ ”ಐಶ್ವರ್ಯ ಬಂದ್ಲು” ಅನ್ನುವ ಕಾಮಿಡಿ ವಿಡಿಯೋ ಹಿಂದಿರುವ ಮಂಗಳೂರಿನ ಹುಡುಗರು ತೋರಿಸಿಕೊಟ್ಟಿದ್ದಾರೆ. ಹೌದು ಇಂದು ಎಲ್ಲರ ಮೊಬೈಲ್ ವಾಟ್ಸಾಪ್ ಸ್ಟೇಟಸ್ ಲ್ಲಿ , ಗ್ರೂಪ್ ಗಳಲ್ಲಿ, ಟ್ರೊಲ್ ಪೇಜ್ ಗಳಲ್ಲಿ, ಫೇಸ್ಬುಕ್ ಲ್ಲಿ ಭಾರಿ ವೈರಲ್ ಆದ ಐಶ್ವರ್ಯ ವಿಡಿಯೋ … Read more

YouTube ನಲ್ಲಿ ಹವಾ ಮಾಡುತ್ತಿರುವ ಕಾಸರಗೋಡಿನ ಪಾಕ ಪ್ರವೀಣರೆನಿಸಿಕೊಂಡಿರುವ Bhat’n’Bhat Channel ನ ಭಟ್ ಸಹೋದರರ ಸಾಧನೆಯ ಹಾದಿ.

ತನ್ನ ಸಿಂಪ್ಲಿಸಿಟಿ ಹಾಗೂ ವಿವಿಧ ರೀತಿಯ ಅಡುಗೆಗಳಿಂದ ಎಲ್ಲರ ಮನೆಮಾತಾಗಿರುವ ಭಟ್ ಎನ್ ಭಟ್ (Bhat’n’Bhat Channel) ಯೂಟ್ಯೂಬ್ ಚಾನಲ್ ನ ರುವಾರಿಗಳ ಮನೆಯ ಮಾತು. ಬದುಕು ಯಾವತ್ತೂ ತನ್ನಷ್ಟಕ್ಕೆ ತಾನೇ ಸುಂದರವಾಗಿ ಇರುವುದಿಲ್ಲ. ಬದಲಾಗಿ ನಾವು ಅದನ್ನು ಸುಂದರನ್ನಾಗಿಸಲು ಇನ್ನಿಲ್ಲದ ಪ್ರಯತ್ನ ಮಾಡಬೇಕಾಗುತ್ತದೆ. ಒಂದು ಒರಟಾದ ಕಲ್ಲಿಗೆ ಉಳಿಪೆಟ್ಟು ಕೊಟ್ಟು ಕೆತ್ತಿ ಅದನ್ನು ಸುಂದರ ಶಿಲ್ಪವನ್ನಾಗಿ ಮಾಡುವ ಹಾಗೆ ಬದುಕನ್ನು ಸುಂದರವಾಗಿಸಲು ಅಂಥಹ ಸಾವಿರಾರು ಉಳಿಪೆಟ್ಟುಗಳನ್ನು ಸಹಿಸಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಬದುಕು ಒಂದು ಸುಂದರ ಶಿಲ್ಪದಂತೆ … Read more

x
error

Enjoy this blog? Please spread the word :)

Why Manish Sisodia Was Arrested, CBI Explained