ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಜಯಶಾಲಿಯಾಗುತ್ತಾರೆ? 

Mangalore constituency

Click to Join Whatsapp Group Mangalore constituency: ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಈ ಬಾರಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಕಾಣುತ್ತಿವೆ. ಪ್ರಸ್ತುತ ಉಳ್ಳಾಲ ಕ್ಷೇತ್ರದ ಸ್ಟ್ರಾಂಗ್ ಕ್ಯಾಂಡಿಡೇಟ್ ಆದ ಯು ಟಿ ಖಾದರ್ ಪರ ಮತ್ತು ವಿರೋಧದ ಚರ್ಚೆಗಳು ಕೇಳಿ ಬರುತ್ತಿವೆ. ಆದರೆ ಉಳ್ಳಾಲ ಕ್ಷೇತ್ರದಲ್ಲಿ 60 ಪ್ರತಿಶತ ಕಾಂಗ್ರೆಸ್ ಮತಗಳಿದ್ದು, ಬಿಜೆಪಿ ಅಭ್ಯರ್ಥಿಯಾದ ಸತೀಶ್ ಕುಂಪಲ ರಿಗೆ ಜಯಗಳಿಸುವುದು ಒಂದು ಸವಾಲೇ ಸರಿ.  ಈ ಬಾರಿ ಕ್ಷೇತ್ರದ ಮತದಾರರು ಯಾರಿಗೆ ಮಣೆ … Read more

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಪ್ರಕಾರ ಯಾರು ಜಯಶಾಲಿಯಾಗುತ್ತಾರೆ?

Puttur MLA Election

  Click to Join Whatsapp Group ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಟಿಕೆಟ್ ಹಂಚಿಕೆಯಾಗಿದೆ ಈಗಾಗಲೇ. ಸದ್ಯ ಎಲ್ಲಾ ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಬಂಡಾಯದ ಬಿಸಿ ತುಪ್ಪ ಪಕ್ಷಗಳ ಅಂಗೈಗೆ ಬಿದ್ದಿದೆ.  ಆದರೆ ಅತೀ ಹೆಚ್ಚು ಸಂಚಲನ ಮೂಡಿರುವುದು ಬಿಜೆಪಿ ಪಾಳಯದಲ್ಲಿ. ಬಿಜೆಪಿ ಹೈಕಮಾಂಡ್ ಅಚ್ಚರಿ ಎಂಬಂತೆ ”ಆಶಾ ತಿಮ್ಮಪ್ಪ ಗೌಡ ರಿಗೆ ಟಿಕೆಟ್ ಕೊಟ್ಟು ಸಹಜವಾಗಿ ಹಿಂದೂ ಕಾರ್ಯಕರ್ತರು ಭುಗಿಲೇಲಿವಂತೆ ಮಾಡಿದೆ. ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಹಿಂದೂ ಫೈರ್ … Read more

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ – 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು

Karnataka BJP Candidate list

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ – 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು Live Updating Live…. Plz Bare with us.. ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಆಡಳಿತಾರೂಢ ಪಕ್ಷ ಬಿಜೆಪಿಯ ಅಭ್ಯರ್ಥಿಗಳ ಹೆಸರು ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಲಾಗಿದೆ. ಒಟ್ಟು 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಹೆಸರು ಈ ರೀತಿ ಇದೆ.   52 –  New Faces 9 – Doctors 16 – ST Candidates 9 – … Read more

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

BJP Candidates

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ.  BJP Candidates: ರಾಜ್ಯ ವಿಧಾನಸಭೆ ಚುನಾವಣಾ ರಣಾಂಗಣದ ದಿನಾಂಕ ಈಗಾಗಲೇ ಫಿಕ್ಸ್ ಆಗಿದೆ. ಕಾಂಗ್ರೆಸ್ ಜೆಡಿಎಸ್ ಆಮ್ ಆದ್ಮಿ ಪಾರ್ಟಿ ಹಾಗೂ ಉಪಿಪಿ ಪಾರ್ಟಿ ಈಗಾಗಲೇ ತಮ್ಮ ತಮ್ಮ ಚುನಾವಣಾ ಸ್ಪರ್ಧಿಗಳನ್ನು ೫೦% ಕ್ಷೇತ್ರಗಳಿಗೆ ಸೂಚಿಸಿಯಾಗಿದೆ. ಆದರೆ ಡಬಲ್ ಇಂಜಿನ್ ಸರಕಾರ ಬಿಜೆಪಿ ಇನ್ನೂ ಸಹ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದಿರುವುದು ಬಹಳಷ್ಟು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.  Click to Join Whatsapp Group ಶುಕ್ರವಾರ ಪ್ರತಿ ಜಿಲ್ಲೆಗಳಲ್ಲಿ … Read more

Redmi 12C ಮತ್ತು Redmi Note 12 4G ಮಾರುಕಟ್ಟೆಗೆ. 5,000mAh ಬ್ಯಾಟರಿಯೊಂದಿಗೆ 50MP ಕ್ಯಾಮೆರಾ, ಬೆಲೆ ಕೇವಲ ರೂ 8,999. 

Redmi Note 12C and Redmi Note 12 4G

Redmi 12C and Redmi Note 12 5G ಮಾರುಕಟ್ಟೆಗೆ. 5,000mAh ಬ್ಯಾಟರಿಯೊಂದಿಗೆ 50MP ಕ್ಯಾಮೆರಾ, ಬೆಲೆ ಕೇವಲ ರೂ 8,999.    Redmi Note 12C and Redmi Note 12 5G ಭಾರತದಲ್ಲಿ ಬಿಡುಗಡೆಯಾಗಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 4G. ನೀವು ಕೆಲವು ಗೊಂದಲಗಳನ್ನು ಹೊಂದಿರಬಹುದು, ಏಕೆಂದರೆ ಕಂಪನಿಯು ಈಗಾಗಲೇ Redmi Note 12 ಸರಣಿಯನ್ನು ಪ್ರಾರಂಭಿಸಿದೆ, ಆದರೆ ಈಗ ಅದರ 4G ರೂಪಾಂತರವನ್ನು ಪ್ರಾರಂಭಿಸಲಾಗುತ್ತಿದೆ.   ಚೀನಾದ ಸ್ಮಾರ್ಟ್‌ಫೋನ್ ತಯಾರಕ Xiaomi ಕಂಪನಿಯು ಭಾರತದಲ್ಲಿ … Read more

Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌, “ಕಾಂತಾರ” ತರಹದ ಕ್ಲೈಮ್ಯಾಕ್ಸ್

Dasara Movie Review

Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌, “ಕಾಂತಾರ” ತರಹದ ಕ್ಲೈಮ್ಯಾಕ್ಸ್   Dasara Movie Review: ಸುಂದರಾಣಿಯಂತಹ ಕಾಮಿಡಿ ಸಿನಿಮಾದ ನಂತರ ನಾನಿ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌ನೊಂದಿಗೆ ಬಂದಿದ್ದು “ದಸರಾ’ ದೊಂದಿಗೆ. ಚಂಕಿಯ ಅಂಗಿಲೇಸಿ ಹಾಡು ಈಗಾಗಲೇ ವೈರಲ್ ಆಗಿದ್ದು, ನಾನಿಯ ಹೊಸ ಲುಕ್ ಸದ್ಯ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದು, ಚಿತ್ರದ ಟ್ರೈಲರ್ ಕೂಡ ಜನಗಳಿಗೆ ಹಿಡಿಸಿತ್ತು.   1990ರ ದಶಕದಲ್ಲಿ ವೀರ್ಲಪಲ್ಲಿ ಎಂಬ ಊರಿನಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಹಿನ್ನೆಲೆಯಲ್ಲಿ ಸಿನಿಮಾದ … Read more

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?

Daughter saved mother life from cobra venom

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು??   ಹೆಗಳೆತ್ತರಕ್ಕೆ ಬೆಳೆದ ಮಕ್ಕಳು ತನಗಾಸರೆಯಾಗುತ್ತಾರೆ ಎಂಬ ಹೆಬ್ಬಯಕೆಯಲ್ಲಿರುವ ಅದೆಷ್ಟೋ ಹೆತ್ತವರು, ಮಕ್ಕಳ ದುರಾಸೆಗೆ, ಅತಿಯಾಸೆಗೆ ಬಲಿಯಾಗಿ ವೃದ್ಧಾಶ್ರಮ ಸೇರುವ ಅದೆಷ್ಟೋ ಪ್ರಮೇಯಗಳನ್ನು ನಾವು ಕಂಡಿದ್ದೇವೆ. ತಾನು ತನ್ನ ಪ್ರಿಯತಮೆಯೊಂದಿಗೆ ಸುಖವಾಗಿರಬೇಕೆಂಬ ಹುಚ್ಚು ಆಸೆಯಲ್ಲಿ ವಿದೇಶದಲ್ಲಿ ಸೆಟಲ್ ಆಗಿ ಹೆತ್ತವರನ್ನು ಮರೆತು ಬಿಡುವ ನಿಷ್ಕರುಣಿ ಮಕ್ಕಳನ್ನು ನಾವು ನೋಡಿದ್ದೇವೆ. ಹೆತ್ತ ಕರುಳು ತನ್ನ ಮಕ್ಕಳ ಜೀವನಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿರಿಸಿ ಬದುಕು ಸವೆಸಿದಳೆಂಬ ವಿವೇಚನೆಯೂ ಇಲ್ಲದೆ ಅದಾವುದೋ … Read more

ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ

Shakuntala Shetty

ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ  ರಾಜ್ಯ ಚುನಾವಣಾ ಯುದ್ಧ ಹತ್ತಿರ ಬರುತ್ತಿದ್ದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಜಂಪಿಂಗ್ ಜಪಾಂಗ್ ಸರ್ವೇ ಸಾಮಾನ್ಯ. ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಏರುತ್ತಿದ್ದು ಸದ್ಯ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ದಿನದಿಂದ ಹೆಚ್ಚುತ್ತಿದೆ. ಇಲ್ಲಿ ತನಕ ಸಂಜೀವ ಮಠ೦ದೂರು, ಅರುಣ್ ಕುಮಾರ್ ಪುತ್ತಿಲ ಹೆಸರು ಮುನ್ನೆಲೆಯಲ್ಲಿದ್ದು ಇದೀಗ ಹೊಸ ಹೆಸರು ಕೇಳಿ ಬರುತ್ತಿದೆ. ಅದುವೇ ಶಕುಂತಲಾ … Read more

ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ! 

Stag Beetle Cost

ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ!    Stag Beetle Cost: ಜಗತ್ತಿನಲ್ಲಿ ಅನೇಕರು ಒಡನಾಡಿಯಾಗಿ ಕೆಲವು ಸಾಕು ಪ್ರಾಣಿಗಳನ್ನು ಸಾಕುವುದು ಸರ್ವೇ ಸಾಮಾನ್ಯ. ಅದರಲ್ಲೂ ಕೆಲವರು ಆ ಸಾಕು ಪ್ರಾಣಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಆರೈಕೆ ಮಾಡುತ್ತಾರೆ. ಅದಕ್ಕಾಗಿ ಲಕ್ಷಾಂತರ ಖರ್ಚು ಮಾಡಲು ಸಹ ಹಿಂಜರಿಯಿಯುವುದಿಲ್ಲ.  ನಿಮಗೆಲ್ಲಾ ಗೊತ್ತಿರುವ ಹಾಗೆ ವಿವಿಧ ತಳಿಯ ನಾಯಿ, ಬೆಕ್ಕು, ಹಾವು, ಅಳಿಲು, ಕೆಲವೊಂದು ದೇಶದಲ್ಲಿ ಹುಲಿ, ಚಿರತೆ, ಸಿಂಹ, ಪ್ಯೂಮಾ ಹೀಗೆ … Read more

ಈ 6 ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಿಗುತ್ತದೆ ಅದ್ಭುತ ಪ್ರಯೋಜನಗಳು

Benefits of fruits

ಈ 6 ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಿಗುತ್ತದೆ ಅದ್ಭುತ ಪ್ರಯೋಜನಗಳು   Benefits of fruits: ನಮ್ಮ ಉತ್ತಮ ಆರೋಗ್ಯಕ್ಕೆ ಹಣ್ಣುಗಳು ಎಷ್ಟು ಮುಖ್ಯ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಹಣ್ಣುಗಳ ಸೇವನೆಯು ದೀರ್ಘಾಯುಷ್ಯವನ್ನು ನೀಡುವುದಲ್ಲದೆ ಅದು ನಮ್ಮ ಸೌಂದರ್ಯವನ್ನು ಕಾಪಾಡುತ್ತದೆ. ಹಣ್ಣುಗಳ ಸೇವನೆಯು ನಮ್ಮ ದೇಹದಲ್ಲಿನ ಖನಿಜಗಳು ಮತ್ತು ವಿಟಮಿನ್ಗಳ ಕೊರತೆಯನ್ನು ಪೂರೈಸುತ್ತದೆ, ಇದು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಬಹಳ ಮುಖ್ಯವಾಗಿದೆ. ಫೈಬರ್ ಭರಿತ ಹಣ್ಣುಗಳು ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, … Read more

ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?  

BJP Candidate for Sullia

ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?   BJP Candidate for Sullia: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ನಾನಾ ಹೆಸರುಗಳು ಕೇಳಿಬರುತ್ತಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಲಯದಲ್ಲಿ ಸಂಜೀವ ಮಠ೦ದೂರು ರವರ ಜೊತೆ ಅರುಣ್ ಕುಮಾರ್ ಪುತ್ತಿಲ ಹೆಸರು ಬಹಳ ಜೋರಾಗಿಯೇ ಕೇಳಿ ಬರುತ್ತಿದೆ. ಪುತ್ತಿಲರ ಪರವಾಗಿ ಈಗಾಗಲೇ ಟ್ವಿಟ್ಟರ್ ಟ್ರೆಂಡ್ ಸಹ ಅವರ ಅಭಿಮಾನಿಗಳು ಮುಂದುವರಿಸಿದ್ದಾರೆ. ಪುತ್ತೂರಿಗೆ … Read more

ಮಾರ್ಚ್ ವೇಳೆಗೆ $790 ಮಿಲಿಯನ್ ಷೇರು-ಬೆಂಬಲಿತ ಸಾಲಗಳನ್ನು ಮರುಪಾವತಿಸಲು ಅದಾನಿ ಯೋಜನೆ

Adani plans to repay $790 million

ಮಾರ್ಚ್ ವೇಳೆಗೆ $790 ಮಿಲಿಯನ್ ಷೇರು-ಬೆಂಬಲಿತ ಸಾಲಗಳನ್ನು ಮರುಪಾವತಿಸಲು ಅದಾನಿ ಯೋಜನೆ Adani plans to repay $790 million: ಅದಾನಿ ಗ್ರೀನ್ ಎನರ್ಜಿ ತನ್ನ 2024 ರ ಬಾಂಡ್‌ಗಳಿಗೆ $800 ಮಿಲಿಯನ್, ಮೂರು ವರ್ಷಗಳ ಕ್ರೆಡಿಟ್ ಲೈನ್ ಮೂಲಕ ಮರುಹಣಕಾಸು ಮಾಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರಿಸಲು ನಿರಾಕರಿಸಿದ್ದಾರೆ.   ಫೆಬ್ರವರಿ 1, 2023 ರಂದು ಭಾರತದ ಅಹಮದಾಬಾದ್‌ನಲ್ಲಿರುವ ಅದಾನಿ ಗ್ರೂಪ್ ಪ್ರಧಾನ ಕಛೇರಿಯ ಮೇಲೆ ಸಿಗ್ನೇಜ್. ಭಾರತೀಯ … Read more

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ 

True love never end

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ  ನವೀನ್ ನೆರೋಳ್ತಡಿ ನಿರ್ದೇಶನದಲ್ಲಿ ಮೂಡಿ ಬರಲಿರುವ ತುಳು ಆಲ್ಬಮ್ ಹಾಡು “True ಲವ್ never end “(True love never end) ಇದರ ಮೊದಲ ಪೋಸ್ಟರ್ ಅನ್ನು ಇಂದು ಅಧಿಕೃತವಾಗಿ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು ಇವರಿಂದ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.  ಈ ಆಲ್ಬಮ್ ಹಾಡಿನಲ್ಲಿ ಮುಖ್ಯ ಪಾತ್ರದಲ್ಲಿ … Read more

ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ. 

Smart Key Finder Locator GPS Tracking Device

ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ.  ಇದು ತಂತ್ರಜ್ಞಾನದ ಯುಗ. ಅದರಲ್ಲೂ ಜಗತ್ತು ಕೃತಕ ಬುದ್ಧಿಮತ್ತೆ (ಎಐ) ಕಡೆ ಈಗ ವಾಲಲು ಸುರುಮಾಡಿದೆ. ಈಗಿನ ಅನೇಕ ತಂತ್ರಜ್ಞಾನಗಳು ಜನರನ್ನೇ ನಿಬ್ಬೆರಗಾಗಿಸುವಂತೆ ಮಾಡುತ್ತಿದೆ.  ಅಮೆಜಾನ್ ನಲ್ಲಿರುವ ಒಂದು ಜಿಪಿಎಸ್ ಸಾಧನದ ಬಗ್ಗೆ ನೀವು ತಿಳಿದುಕೊಂಡರೆ, ಅದನ್ನು ತೆಗೆದುಕೊಳ್ಳದೆ ಇರಲಾರಿರಿ. ಯಾಕೆಂದರೆ ಈ ಸಾಧನ ನಿಮ್ಮ ಮೊಬೈಲ್ ಫೋನ್, ಸಾಕು ಪ್ರಾಣಿಗಳು … Read more

ಅಯೋಧ್ಯೇಯ ರಾಮ ಮಂದಿರವು ವಿಶೇಷ ದೀಪಾಲಂಕಾರದ ತಂತ್ರಜ್ಞಾನದ ಜೊತೆ ರಾಮಾಯಣದ ಭವ್ಯತೆಯನ್ನು ಸಾರುವ ದೇವಾಲಯವಾಗಲಿದೆ. 

Rama Mandir

ಅಯೋಧ್ಯೇಯ ರಾಮ ಮಂದಿರವು ವಿಶೇಷ ದೀಪಾಲಂಕಾರದ ತಂತ್ರಜ್ಞಾನದ ಜೊತೆ ರಾಮಾಯಣದ ಭವ್ಯತೆಯನ್ನು ಸಾರುವ ದೇವಾಲಯವಾಗಲಿದೆ.    Rama Mandir: ಅಯೋಧ್ಯೆಯ ರಾಮ ಮಂದಿರದ ಭವ್ಯತೆ ಅನನ್ಯವಾಗಿರುವುದು ಮಾತ್ರವಲ್ಲದೆ, ತಂತ್ರಜ್ಞಾನದ ದೃಷ್ಟಿಯಿಂದ ದೇಶದ ಉಳಿದ ಭವ್ಯವಾದ ದೇವಾಲಯಗಳಲ್ಲಿ ಇದು ಒಂದಾಗಲಿದೆ. ರಾಮಮಂದಿರದ ಬೆಳಕಿನ ವ್ಯವಸ್ಥೆಯೂ ಹೈಟೆಕ್ ಆಗಲಿದೆ. ರಾಮ ಮಂದಿರದ ಅದ್ಭುತ ಕೆತ್ತನೆಗಳು ರಾತ್ರಿಯಲ್ಲಿಯೂ ಸಹ ಅದ್ಭುತವಾಗಿ ಗೋಚರಿಸುತ್ತವೆ. ರಾಮ ಮಂದಿರದ ಕಂಬಗಳ ಮೇಲೆ ಅದ್ಭುತ ಕೆತ್ತನೆಗಳನ್ನು ಮಾಡಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಧಾರ್ಮಿಕ ವಿಷಯಗಳನ್ನು ಸಹ ಕೆತ್ತಲಾಗಿದೆ. ಹಗಲು … Read more

Karnataka Election Survey 2023: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ನೀವು ಬಯಸುತ್ತೀರಿ?

Karnataka Election Survey 2023

    Click to Join Whatsapp Group   Also Check         Read Also ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು Best Free Video Editing Apps For Phones, Edit Video and Make Money 10 key steps to plan your taxes and reduce your tax costs Actor Aravind … Read more

ಬಸವರಾಜ್ ಬೊಮ್ಮಾಯಿ ಮಂಡಿಸಿದ ಕರ್ನಾಟಕ ಬಜೆಟ್ 2023-24 ರ ಬಗ್ಗೆ ನಿಮ್ಮ ಅಭಿಪ್ರಾಯ ಏನು? Please Vote

Karnataka Budget 2023 Vote

  Click to Join Whatsapp Group   Also Check         Read Also ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು Best Free Video Editing Apps For Phones, Edit Video and Make Money 10 key steps to plan your taxes and reduce your tax costs Actor Aravind Bolar … Read more

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023

Karnataka Budget 2023

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023, Karnataka Budget 2023 Karnataka Budget 2023: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ Karnataka Budget 2023 ಮಂಡಿಸಿದ್ದಾರೆ. ಚುನಾವಣಾ ವರ್ಷವಾದ್ದರಿಂದ ಬಜೆಟ್‌ನಲ್ಲಿ ಹಲವು ಜನಪರ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್‌ನಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಇದೇ ವೇಳೆ ರಾಜಧಾನಿ ಬೆಂಗಳೂರಿಗೆ 10 ಸಾವಿರ ಕೋಟಿ ರೂ. ರಸ್ತೆ ನಿರ್ಮಾಣಕ್ಕೆ 300 … Read more

ಮೋದಿಗೆ ಬಿಸಿ ಮುಟ್ಟಿಸಲು ಹೊರಟ ಬಿಬಿಸಿಗೆ ಐಟಿ ಬಿಸಿ!

IT Raid to BBC:

IT Raid to BBC: ಮೋದಿಗೆ ಬಿಸಿ ಮುಟ್ಟಿಸಲು ಹೊರಟ ಬಿಬಿಸಿಗೆ ಐಟಿ ಬಿಸಿ! IT Raid to BBC: ಇತ್ತೀಚಿಗೆ BBC ಒಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಕೇಂದ್ರ ಮತ್ತು ಬಿಜೆಪಿ ಪಲಾಯದವರ ಕೆಂಗಣ್ಣಿಗೆ ಗುರಿಯಾಗಿತ್ತು. ಶ್ರೀ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಉಂಟಾದ ಕೋಮು ಗಲಭೆಯ ಕುರಿತಾದ ಸಾಕ್ಷ್ಯಚಿತ್ರ ‘ಇಂಡಿಯಾ : ದಿ ಮೋದಿ ಕ್ವಶ್ಚನ್’ (India: The Modi Question) ಅನ್ನು BBC ಬಿಡುಗಡೆ ಮಾಡಿತ್ತು. … Read more

ನಾಯಿಯನ್ನು ಟ್ವಿಟರ್ ಕಂಪನಿಯಾ ಸಿಇಓ ಆಗಿ ನೇಮಕ ಮಾಡಿದ ಏಲಾನ್ ಮಸ್ಕ್?

Elon Musk twitter CEO

ನಾಯಿಯನ್ನು ಟ್ವಿಟ್ಟರ್ ಕಂಪನಿಯಾ ಸಿಇಓ ಆಗಿ ನೇಮಕ ಮಾಡಿದ ಏಲಾನ್ ಮಸ್ಕ್? Elon Musk twitter CEO: ಎಲಾನ್ ಮಸ್ಕ್ ಇತ್ತೀಚಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಟ್ವಿಟ್ಟರ್ ಅನ್ನು ಖರೀದಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಪರಾಗ್ ಅಗರ್ವಾಲ್ ರನ್ನು ಟ್ವಿಟ್ಟರ್ ನ ಸಿಇಓ ಸ್ಥಾನದಿಂದ ವಜಾಗೊಳಿಸಿ ಎಲಾನ್ ಮಸ್ಕ್ ಮಾಡಿದ್ದ ಸುದ್ಧಿಯೂ ಸಹ ಬಹಳ ಸಂಚಲನ ಉಂಟು ಮಾಡಿತ್ತು. ಹೀಗೆ ಎಲಾನ್ ಮಸ್ಕ್ ಹಲವು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಎಲಾನ್ ಮಸ್ಕ್ … Read more

ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢ

Anjushree Parvati Death case

ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಬಂದ ಮರಣೋತ್ತರ ಪರೀಕ್ಷೆಯ  Anjushree Parvati Death case: ಮಂಜೇಶ್ವರ ಗೋವಿಂದ ಪೈ ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ(Anjushree Parvati) ಇತ್ತೀಚಿಗೆ ಒಂದು ಹೋಟೆಲ್ ನಿಂದ ಪಾರ್ಸೆಲ್ ತರಿಸಿ ತಿಂದ ಬಿರಿಯಾನಿಯಿಂದ ಸಾವನ್ನಪ್ಪಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಆದರೆ ಆಕೆಯ ಸಾವಿಗೆ ಇಲಿ ವಿಷ ಸೇವನೆಯೇ ಕಾರಣ ಎಂದು ರಾಸಾಯನಿಕ ಪರೀಕ್ಷೆಗಳು ದೃಢಪಟ್ಟಿವೆ.    ಕಾಸರಗೋಡು ಸಮೀಪದ ಪೆರುಂಬಳದ ಅಂಜುಶ್ರೀ ಪಾರ್ವತಿ ಅವರು … Read more

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.  

Viral catch Video

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.     Viral catch Video: ಕರ್ನಾಟಕ ಬೆಳಗಾವಿಯ ಹಳ್ಳಿಯೊಂದರಲ್ಲಿ ಆಡಿದ ಆಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಹೌದು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಆಡಿದ ಕ್ರಿಕೆಟ್ ಆಟದಲ್ಲಿ ಓರ್ವ ಕ್ರಿಕೆಟಿಗ ಅದ್ಭುತ ಕ್ಯಾಚ್ ಹಿಡಿದ ವಿಡಿಯೋ ಸಾಕಷ್ಟು ವೈರಲ್ ಆಯಿತು. ಅದನ್ನು ಜಾಗತಿಕ ಮಟ್ಟದ ಕ್ರಿಕೆಟ್ ಆಟಗಾರರು ಸಹ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಶಂಸೆ ವ್ಯಕಪಡಿಸಿದರು.  … Read more

ಪ್ರಮೋದ್ ಮುತಾಲಿಕ್ ಅಥವಾ ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾರು? 

Karkala consituancy

Pramod Muthalik ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೇ ಅಥವಾ ಬೇಡವೇ. ನಿಮ್ಮ ಅಭಿಪ್ರಾಯ ಏನು?     Karkala consituancy: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ Pramod Muthalik ಅವರು ಈಗಾಗಲೇ ಹೇಳಿದ್ದು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ರವರು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದು ಕಾರ್ಕಳ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿರುವುದು ನಮೆಗೆಲ್ಲಾ ಗೊತ್ತೇ ಇದೆ.   ಪ್ರಮೋದ್ … Read more

ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್

Policeman playing flute

ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್     ನೀವು ಗನ್ ಹಿಡಿದು ಖಡಕ್ಕಾಗಿ ನಿಂತಿರುವ ಪೊಲೀಸರನ್ನು ನೋಡಿರಬಹುದು. ಲಾಠಿ ಹಿಡಿದು ಕೋರೋಣ ಸಮಯದಲ್ಲಿ ಹೊಡಿ ಬಡಿ ಎಂದು ಅಟ್ಟಾಡಿಸಿದ ಪೊಲೀಸರನ್ನು ನೋಡಿರಬಹುದು. ಲಾಠಿಯಿಂದ ಮೂರೂ ಲೋಕ ತೋರಿಸಿ ಕಳ್ಳ ಖದೀಮರ ಬೆಂಡೆತ್ತಿದ ಪೊಲೀಸರನ್ನು ನೋಡಿರಬಹುದು. ಆದರೆ ಅದೇ ಲಾಠಿಯಿಂದ ಸುಸ್ವರವನ್ನು ನುಡಿಸಿ ನಾದವನ್ನು ಉಣಬಡಿಸಿದ ಪೊಲೀಸನ್ನು ನೋಡಿದ್ದೀರಾ?    ಹೌದು ಇತ್ತೀಚಿಗೆ ಒಂದು ವೈರಲ್ ಆದ ವಿಡಿಯೋದಲ್ಲಿ ಒಬ್ಬ ಪೊಲೀಸ್ … Read more

ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು

Ishwaramangala Amaragiri Mandira

ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು    Ishwaramangala Amaragiri Mandira: ಕೇಂದ್ರ ಗೃಹ ಸಚಿವ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಕರಾವಳಿಯ ಕೋಟೆಯನ್ನು ಭದ್ರಪಡಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾರ್ಯಕ್ರಮಗಳ ನೆಪದಲ್ಲಿ ಪದೇ ಪದೇ ಕರಾವಳಿಗೆ ಆಗಮಿಸುವ ಅಮಿತ್ ಶಾ ಕರಾವಳಿ ಮತಬೇಟೆ ನಡೆಸಲು ಮಾಸ್ಟರ್ ಪ್ಲಾನ್ ರೆಡಿ ಮಾಡುತ್ತಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲ, ಪುತ್ತೂರು, ಮಂಗಳೂರಿಗೆ ಆಗಮಿಸುವ ಚಾಣಕ್ಯ Amith Shah ಹಲವು … Read more

ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ 

Amit Shah visit to Puttur

ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ    Amit Shah visit to Puttur: ಚುನಾವಣೆ ಹತ್ತಿರ ಬರುತ್ತಲೇ ಚುನಾವಣಾ ಅಖಾಡಗಳು ರಂಗೇರುವುದು ಸಹಜ. ಕಳೆದ ಮೂರೂ ತಿಂಗಳಲ್ಲಿ ಸತತ ಮೂರನೇ ಬಾರಿ ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹ ಮಂತ್ರಿ ಮತ್ತು ಚುನಾವಣಾ ಚಾಣಕ್ಯರಾದ ಅಮಿತ್ ಶಾ Amit Shah ಈ ಸಲ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರವನ್ನು ತಂದೆ ತೀರುತ್ತೇವೆ ಎಂದು ಹಠ ಹಿಡಿದಂತಿದೆ. ಈ ಸಲ … Read more

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ 

Mangalore North Constituency MLA

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ      Mangalore North Constituency MLA : 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಹಿಂದೂ ಮುಖಂಡ, ಸಾಮಾಜ ಸೇವಕ ಸತ್ಯಜಿತ್ ಸುರತ್ಕಲ್(Satyajit Suratkal) ರಿಗೆ ಹೈಕಮಾಂಡ್ ಟಿಕೇಟ್ ನೀಡದೆ, ಹೊಸ ಮುಖವಾದ ಯುವ ಉದ್ಯಮಿ ಮತ್ತು ವೈದ್ಯರಾದ ಡಾ. ಭರತ್ ಶೆಟ್ಟಿ ವೈ ರಿಗೆ ಟಿಕೆಟ್ ನೀಡಿ … Read more

ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ 

Modi on Parliament

ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ     Modi on Parliament: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modiji went to kashmir without protection) ಇತ್ತೀಚಿಗೆ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ಸಿಗರ ಆಧಾರ ರಹಿತ ಆರೋಪಗಳಿಗೆ ಖಡಕ್ ಆಗೇ ಉತ್ತರಿಸಿ ಕಾಂಗ್ರೆಸಿನ ನಾಯಕರುಗಳು ಮುಖ ಮುಚ್ಚಿಕೊಳ್ಳುವಂತೆ ಮಾಡಿದರು. ಹಲವು ವಿಚಾರವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿಜಿಯವರು ನಗುತ್ತಲೇ ವಿರೋಧ ಪಕ್ಷಗಳ ಕಾಲೆಳೆದರು.  … Read more

ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.

  ಪುತ್ತೂರಿನಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಜಿದ್ದಾ ಜಿದ್ದಿ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಹೆಚ್ಚಿನ ಒಲವು ಯಾರ ಕಡೆ ಇದೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ತಾಲೂಕಿನಾದ್ಯಂತ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿರುವ ಹಾಲಿ ಬಿಜೆಪಿ ಶಾಸಕ ಸಂಜೀವ ಮಠ೦ದೂರು ಮತ್ತು ಹಿಂದುತ್ವಕ್ಕೆ ತನ್ನನ್ನು ತಾನು ಮುಡಿಪಾಗಿಟ್ಟಿರುವ, ಹಿಂದುತ್ವವೇ ಬದುಕು ಎಂದುಕೊಂಡಿರುವ, ಅಸಂಖ್ಯಾತ ಹಿಂದೂ ಅಭಿಮಾನಿಗಳನ್ನು ಹೊಂದಿರುವ, ತಳ ಮಟ್ಟದ ಹಿಂದೂ ಕಾರ್ಯಕರ್ತನಿಗೂ ಚಿರ ಪರಿಚಿತರಿರುವ ಅರುಣ್ ಕುಮಾರ್ ಪುತ್ತಿಲ … Read more

error

Enjoy this blog? Please spread the word :)

Why Manish Sisodia Was Arrested, CBI Explained