ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ

Shakuntala Shetty

ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ  ರಾಜ್ಯ ಚುನಾವಣಾ ಯುದ್ಧ ಹತ್ತಿರ ಬರುತ್ತಿದ್ದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಜಂಪಿಂಗ್ ಜಪಾಂಗ್ ಸರ್ವೇ ಸಾಮಾನ್ಯ. ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಏರುತ್ತಿದ್ದು ಸದ್ಯ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ದಿನದಿಂದ ಹೆಚ್ಚುತ್ತಿದೆ. ಇಲ್ಲಿ ತನಕ ಸಂಜೀವ ಮಠ೦ದೂರು, ಅರುಣ್ ಕುಮಾರ್ ಪುತ್ತಿಲ ಹೆಸರು ಮುನ್ನೆಲೆಯಲ್ಲಿದ್ದು ಇದೀಗ ಹೊಸ ಹೆಸರು ಕೇಳಿ ಬರುತ್ತಿದೆ. ಅದುವೇ ಶಕುಂತಲಾ … Read more

ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?  

BJP Candidate for Sullia

ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?   BJP Candidate for Sullia: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ನಾನಾ ಹೆಸರುಗಳು ಕೇಳಿಬರುತ್ತಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಲಯದಲ್ಲಿ ಸಂಜೀವ ಮಠ೦ದೂರು ರವರ ಜೊತೆ ಅರುಣ್ ಕುಮಾರ್ ಪುತ್ತಿಲ ಹೆಸರು ಬಹಳ ಜೋರಾಗಿಯೇ ಕೇಳಿ ಬರುತ್ತಿದೆ. ಪುತ್ತಿಲರ ಪರವಾಗಿ ಈಗಾಗಲೇ ಟ್ವಿಟ್ಟರ್ ಟ್ರೆಂಡ್ ಸಹ ಅವರ ಅಭಿಮಾನಿಗಳು ಮುಂದುವರಿಸಿದ್ದಾರೆ. ಪುತ್ತೂರಿಗೆ … Read more

Karnataka Election Survey 2023: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ನೀವು ಬಯಸುತ್ತೀರಿ?

Karnataka Election Survey 2023

    Click to Join Whatsapp Group   Also Check         Read Also ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು Best Free Video Editing Apps For Phones, Edit Video and Make Money 10 key steps to plan your taxes and reduce your tax costs Actor Aravind … Read more

ಪ್ರಮೋದ್ ಮುತಾಲಿಕ್ ಅಥವಾ ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾರು? 

Karkala consituancy

Pramod Muthalik ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೇ ಅಥವಾ ಬೇಡವೇ. ನಿಮ್ಮ ಅಭಿಪ್ರಾಯ ಏನು?     Karkala consituancy: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ Pramod Muthalik ಅವರು ಈಗಾಗಲೇ ಹೇಳಿದ್ದು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ರವರು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದು ಕಾರ್ಕಳ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿರುವುದು ನಮೆಗೆಲ್ಲಾ ಗೊತ್ತೇ ಇದೆ.   ಪ್ರಮೋದ್ … Read more

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ 

Mangalore North Constituency MLA

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ      Mangalore North Constituency MLA : 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಹಿಂದೂ ಮುಖಂಡ, ಸಾಮಾಜ ಸೇವಕ ಸತ್ಯಜಿತ್ ಸುರತ್ಕಲ್(Satyajit Suratkal) ರಿಗೆ ಹೈಕಮಾಂಡ್ ಟಿಕೇಟ್ ನೀಡದೆ, ಹೊಸ ಮುಖವಾದ ಯುವ ಉದ್ಯಮಿ ಮತ್ತು ವೈದ್ಯರಾದ ಡಾ. ಭರತ್ ಶೆಟ್ಟಿ ವೈ ರಿಗೆ ಟಿಕೆಟ್ ನೀಡಿ … Read more

ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ 

Modi on Parliament

ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ     Modi on Parliament: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modiji went to kashmir without protection) ಇತ್ತೀಚಿಗೆ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ಸಿಗರ ಆಧಾರ ರಹಿತ ಆರೋಪಗಳಿಗೆ ಖಡಕ್ ಆಗೇ ಉತ್ತರಿಸಿ ಕಾಂಗ್ರೆಸಿನ ನಾಯಕರುಗಳು ಮುಖ ಮುಚ್ಚಿಕೊಳ್ಳುವಂತೆ ಮಾಡಿದರು. ಹಲವು ವಿಚಾರವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿಜಿಯವರು ನಗುತ್ತಲೇ ವಿರೋಧ ಪಕ್ಷಗಳ ಕಾಲೆಳೆದರು.  … Read more

ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.

  ಪುತ್ತೂರಿನಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಜಿದ್ದಾ ಜಿದ್ದಿ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಹೆಚ್ಚಿನ ಒಲವು ಯಾರ ಕಡೆ ಇದೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ತಾಲೂಕಿನಾದ್ಯಂತ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿರುವ ಹಾಲಿ ಬಿಜೆಪಿ ಶಾಸಕ ಸಂಜೀವ ಮಠ೦ದೂರು ಮತ್ತು ಹಿಂದುತ್ವಕ್ಕೆ ತನ್ನನ್ನು ತಾನು ಮುಡಿಪಾಗಿಟ್ಟಿರುವ, ಹಿಂದುತ್ವವೇ ಬದುಕು ಎಂದುಕೊಂಡಿರುವ, ಅಸಂಖ್ಯಾತ ಹಿಂದೂ ಅಭಿಮಾನಿಗಳನ್ನು ಹೊಂದಿರುವ, ತಳ ಮಟ್ಟದ ಹಿಂದೂ ಕಾರ್ಯಕರ್ತನಿಗೂ ಚಿರ ಪರಿಚಿತರಿರುವ ಅರುಣ್ ಕುಮಾರ್ ಪುತ್ತಿಲ … Read more

ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿಯನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಭರದ ಸಿದ್ಧತೆ ಮಾಡಿದೆ

Amit shah to puttur

Amit shah to puttur: ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿಯನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಭರದ ಸಿದ್ಧತೆ ಮಾಡಿದೆ   Amit shah to puttur: ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ, ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳು ರಂಗೇರುತ್ತಿವೆ. ಇತ್ತೀಚಿಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿದ ಬೆನ್ನಲ್ಲೇ ಫೆಬ್ರವರಿ 11 ರಂದು ಕರ್ನಾಟಕದ ದಕ್ಷಿಣ ಕನ್ನಡ ಕರಾವಳಿಯ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೊದಲ … Read more

No Delhi Mayor For Now, AAP-BJP Clash Stalls Election

AAP-BJP Clash

No Delhi Mayor For Now, AAP-BJP Clash Stalls Election   AAP-BJP Clash: A heavy clash between the Aam Aadmi Party (AAP) and the BJP today stalled the Delhi mayoral elections as rival councilors clashed and shouted slogans against Prime Minister Narendra Modi and Arvind Kejriwal during the first meeting of the newly elected civic council. … Read more

Draupadi Murmu News: Praspa Activists Pray For Draupadi Murmu’s Victory !

Draupadi Murmu News

Praspa activists Pray For Draupadi Murmu’s victory Draupadi Murmu News: Ahead of the presidential election results in Etawah, Praspa activists chanted for the victory of NDA candidate Draupadi Murmu. Akhilesh was also targeted and said this. Ahead of the presidential election results on July 21, Praspa workers and leaders prayed for the victory of NDA … Read more

x
error

Enjoy this blog? Please spread the word :)

Why Manish Sisodia Was Arrested, CBI Explained