ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ

Shakuntala Shetty

ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ  ರಾಜ್ಯ ಚುನಾವಣಾ ಯುದ್ಧ ಹತ್ತಿರ ಬರುತ್ತಿದ್ದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಜಂಪಿಂಗ್ ಜಪಾಂಗ್ ಸರ್ವೇ ಸಾಮಾನ್ಯ. ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಏರುತ್ತಿದ್ದು ಸದ್ಯ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ದಿನದಿಂದ ಹೆಚ್ಚುತ್ತಿದೆ. ಇಲ್ಲಿ ತನಕ ಸಂಜೀವ ಮಠ೦ದೂರು, ಅರುಣ್ ಕುಮಾರ್ ಪುತ್ತಿಲ ಹೆಸರು ಮುನ್ನೆಲೆಯಲ್ಲಿದ್ದು ಇದೀಗ ಹೊಸ ಹೆಸರು ಕೇಳಿ ಬರುತ್ತಿದೆ. ಅದುವೇ ಶಕುಂತಲಾ … Read more

x
error

Enjoy this blog? Please spread the word :)

Why Manish Sisodia Was Arrested, CBI Explained