ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?

Daughter saved mother life from cobra venom

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು??   ಹೆಗಳೆತ್ತರಕ್ಕೆ ಬೆಳೆದ ಮಕ್ಕಳು ತನಗಾಸರೆಯಾಗುತ್ತಾರೆ ಎಂಬ ಹೆಬ್ಬಯಕೆಯಲ್ಲಿರುವ ಅದೆಷ್ಟೋ ಹೆತ್ತವರು, ಮಕ್ಕಳ ದುರಾಸೆಗೆ, ಅತಿಯಾಸೆಗೆ ಬಲಿಯಾಗಿ ವೃದ್ಧಾಶ್ರಮ ಸೇರುವ ಅದೆಷ್ಟೋ ಪ್ರಮೇಯಗಳನ್ನು ನಾವು ಕಂಡಿದ್ದೇವೆ. ತಾನು ತನ್ನ ಪ್ರಿಯತಮೆಯೊಂದಿಗೆ ಸುಖವಾಗಿರಬೇಕೆಂಬ ಹುಚ್ಚು ಆಸೆಯಲ್ಲಿ ವಿದೇಶದಲ್ಲಿ ಸೆಟಲ್ ಆಗಿ ಹೆತ್ತವರನ್ನು ಮರೆತು ಬಿಡುವ ನಿಷ್ಕರುಣಿ ಮಕ್ಕಳನ್ನು ನಾವು ನೋಡಿದ್ದೇವೆ. ಹೆತ್ತ ಕರುಳು ತನ್ನ ಮಕ್ಕಳ ಜೀವನಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿರಿಸಿ ಬದುಕು ಸವೆಸಿದಳೆಂಬ ವಿವೇಚನೆಯೂ ಇಲ್ಲದೆ ಅದಾವುದೋ … Read more

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023

Karnataka Budget 2023

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023, Karnataka Budget 2023 Karnataka Budget 2023: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ Karnataka Budget 2023 ಮಂಡಿಸಿದ್ದಾರೆ. ಚುನಾವಣಾ ವರ್ಷವಾದ್ದರಿಂದ ಬಜೆಟ್‌ನಲ್ಲಿ ಹಲವು ಜನಪರ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್‌ನಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಇದೇ ವೇಳೆ ರಾಜಧಾನಿ ಬೆಂಗಳೂರಿಗೆ 10 ಸಾವಿರ ಕೋಟಿ ರೂ. ರಸ್ತೆ ನಿರ್ಮಾಣಕ್ಕೆ 300 … Read more

Sini Shetty From Karnataka Crowned Femina Miss India World 2022

Sini Shetty Crowned Femina Miss India World 2022

Sini Shetty from Karnataka was crowned Femina Miss India World 2022 Sini Shetty: Karnataka’s Sini Shetty was crowned Femina Miss India World 2022, Rajasthan’s Rubal Shekhawat won the first runner-up title and Uttar Pradesh’s Shinatha Chauhan won the second runner-up title in a glamorous ceremony held at the Jio World Convention on July 3. Centre … Read more

Happy Nag Panchami 2023 I ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು

ಇವತ್ತು ಆಗಸ್ಟ್ 13, ನಾಗರ ಪಂಚಮಿಯ ದಿನ. ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಹಿಂದೂಗಳು ನಾಗ ದೇವತೆಗಳ ಮೇಲಿನ ಗೌರವದಿಂದ ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಾಗರ ಪಂಚಮಿ ಮುಹೂರ್ತವು ಆಗಸ್ಟ್ 12 ರಂದು ಮಧ್ಯಾಹ್ನ 3:24 ಕ್ಕೆ ಆರಂಭವಾಗುತ್ತದೆ ಮತ್ತು ಆಗಸ್ಟ್ 13 ರಂದು ಮಧ್ಯಾಹ್ನ 1:42 ಕ್ಕೆ ಕೊನೆಗೊಳ್ಳುತ್ತದೆ.  Happy Nag Panchami 2021.   Also Read : ಜಾಗರೂಕರಾಗಿರಿ : ದರೋಡೆಕೋರರಿಂದ ಎಚ್ಚರವಿರಲು ಪೊಲೀಸರಿಂದ … Read more

ನಮ್ಮ ಘನ ಸರಕಾರದಲ್ಲಿ ಪುತ್ತೂರಿನ ನೊಂದ ರೈತನ ಒಂದು ಸವಿನಯ ವಿನಂತಿ.

ನಮ್ಮ ಘನ ಸರಕಾರದಲ್ಲಿ ಒಂದು ಸವಿನಯ ವಿನಂತಿ.     ನಮ್ಮ ಅನೇಕ ಸರಕಾರಿ ನೌಕರರು ಸಣ್ಣ ಮಟ್ಟಿನ ಕೃಷಿಕರು. ಅವರು ಯಾರೂ ಅನುಕೂಲವಾಗಿಲ್ಲ. ಶೂನ್ಯ ಬಡ್ಡಿಯ ಕೃಷಿ ಸಾಲ ಕಡಿಮೆ ಬಡ್ಡಿಯ ಸಾಲ ನೀಡುವುದರ ಮೂಲಕ ಆಶಾಕಿರಣವಾಗಿತ್ತು. ಬದುಕಿಗೆ ಆಧಾರವಾಗಿತ್ತು. ಅದರಲ್ಲೂ ನನ್ನಂಥ ನಿವೃತ್ತ ಹಿರಿಯನಾಗರಿಕ, ಅಲ್ಪ ಸ್ವಲ್ಪ ಕೃಷಿ ಹೊಂದಿರುವವನಿಗೆ ಇದು ವರದಾನವೂ ಆಗಿತ್ತು. ಆದರೆ ಇದರ ಕುರಿತು ಸಂತಸ ಪಟ್ಟ ಬೆನ್ನಲ್ಲೇ ಪಿಂಚಿಣಿ ದಾರರಿಗೆ ಆ ಸೌಲಭ್ಯವಿಲ್ಲ ಎಂಬ ವರದಿ ಬರ ಸಿಡಿಲು … Read more

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ : ಕರ್ನಾಟಕದ 20ನೇ ಮುಖ್ಯಮಂತ್ರಿ

ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ! Basavaraj Bommai: ಅಪ್ಪ ಜನತಾ ಪಕ್ಷದಿಂದ ಮಗ ಜನತಾ ಪಾರ್ಟಿಯಿಂದ ಮುಖ್ಯಮಂತ್ರಿ: ಹೈಲೈಟ್ಸ್‌: ಅಪ್ಪ ಎಸ್‌.ಆರ್‌ ಬೊಮ್ಮಾಯಿ ಅಲಂಕರಿಸಿದ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅಪ್ಪ-ಮಗ ರಾಜ್ಯದ ಚುಕ್ಕಾಣಿ ಹಿಡಿದಿದ್ದು ಇದು ಎರಡನೇ ಬಾರಿ ಈ ಹಿಂದೆ ಎಚ್‌.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿದ್ದರು Basavaraj Bommayi elected as Karnataka CM New CM of Karnataka 2021   ಬೆಂಗಳೂರು: ಯಡಿಯೂರಪ್ಪ ಅವರ ಉತ್ತರಾಧಿಕಾರಿ … Read more

x
error

Enjoy this blog? Please spread the word :)

Why Manish Sisodia Was Arrested, CBI Explained