ಪುತ್ತೂರಿನ ಸ್ಮಶಾನದಲ್ಲಿ ದೆವ್ವ ಕಂಡು ಓಡಿ ಹೋದ ಬಾಲಕ. ಮುಂದೇನಾಯಿತು ?

Alexandar short movie

ಈ ಆಧುನಿಕ ಯುಗದಲ್ಲೂ ದೆವ್ವ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಪುಟ್ಟ ಬಾಲಕ ದೆವ್ವವನ್ನು ನೋಡಿ ಓಡಿದ ಕೆಥೆ ನೀವು ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಾ. ಪುತ್ತೂರಿನ ಪರಿಸರದಲ್ಲಿರುವ ಸ್ಮಶಾನದಲ್ಲಿ ನಡೆದ ಘಟನೆ ಅದು. ಆತ ಪುಟ್ಬಾಲ್ ಹಿಡಿದುಕೊಂಡು ಸ್ಮಶಾನದ ಹತ್ತಿರವೇ ಆಡುತ್ತಿದ್ದ. ತಂದೆ ಸ್ಮಶಾನಕ್ಕೆ ಗೆಳೆಯನ ಪುಣ್ಯಸ್ಮರಣೆಗೆ ಬರುವಾಗ ಮಗನೂ ಜೊತೆಯಲ್ಲೇ ಪುಟ್ಬಾಲ್ ನ್ನು ಹಿಡಿದುಕೊಂಡು ಬಂದಿರುತ್ತಾನೆ. ಸ್ಮಶಾನದೊಳಗಡೆ ಹೋಗದೆ ಹುಡುಗ ಸ್ಮಶಾನದ ಮೆಟ್ಟಿಲಲ್ಲೇ ಆಟ ಆಡುತ್ತಾ ಕೂರುತ್ತಾನೆ. ಸ್ವಲ್ಪ ಹೋತ್ತರಲ್ಲೇ ಸ್ಪುರದ್ರೂಪಿ ಯುವಕ … Read more

”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ. 

”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ.  ಸುಳ್ಯ : ‘ಫ್ರೆಂಡ್ಸ್ ಫಾರೆವರ್’  ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಭಿನ್ನ ಮತ್ತು ಸತ್ಯಾಧಾರಿತ ಕಥಾ ಹಂದರವುಳ್ಳ ಕನ್ನಡಾ ಕಥಾ ಸಂಪುಟ ಗೀತೆಯ ರೂಪದಲ್ಲಿ ”ನಾ’ನೊಂದು’ ಕಥೆಯಾದೆ”  ಎಂಬ ಆಲ್ಬಮ್ ಹಾಡೊಂದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಳ್ಳಲಿದ್ದು ಸದ್ಯ ಹಾಡಿನ ಫಸ್ಟ್ ಲುಕ್ ಪೋಸ್ಟರ್ ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನು ವ ಗಾದೆ ಮಾತಿನಂತೆ ಮುಂದೆ ಕಲಾ … Read more

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ. 

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ.  ಇತ್ತೀಚಿಗೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡು ಕೊರೊನದ ಕರಿ ಛಾಯೆಯ ನಡುವಲ್ಲೂ ಭರ್ಜರಿ ಯಶಸ್ಸು ಕಂಡು 50 ಪ್ರದರ್ಶನವನ್ನು ಕಂಡ ಗ್ರೂಫಿ ಕನ್ನಡ ಸಿನಿಮಾದ ನಾಯಕ ನಟ ಆರ್ಯನ್ ಅವರ ಮಾಲಕತ್ವದಲ್ಲಿ ಡ್ರೀಮ್ ಕ್ಯಾಚರ್ಸ್ ಅರ್ಪಿಸುವ ಮಾತೃಶ್ರೀ ಕ್ರಿಯೇಷನ್ಸ್ ರವರ  ”ಧನ್ವಂತರಿ ಮಿಸ್ಸಿಂಗ್ ” ಕನ್ನಡ  ಕಿರುಚಿತ್ರವನ್ನು ನವಂಬರ್ 13 ಪುತ್ತೂರು ರೋಟರಿ ಟ್ರಸ್ಟ್ ಹಾಲ್ ನಲ್ಲಿ ಬಿಡುಗಡೆಗೊಂಡಿದೆ. ಅಕ್ಷಯ ವಿದ್ಯಾಸಂಸ್ಥೆಯ ಸಂಚಾಲಕರು ಹಾಗೂ ಅಕ್ಷಯ … Read more

x
error

Enjoy this blog? Please spread the word :)

Why Manish Sisodia Was Arrested, CBI Explained