ಯಶಸ್ಸಿನ ಎರಡು ಸೂತ್ರಗಳು : ನಾರಾಯಣ ರೈ ಕುಕ್ಕುವಳ್ಳಿ

ಆತ್ಮವಿಶ್ವಾಸ

ಬದುಕಿಗೆ-ಆಧಾರ !

ಭಯ…ಏತಕೆ ?

ನಿಜದ ನೇರ ಬೇಕು

ಸತ್ಯದ ನಡೆ ಸಾಕು !!

ದೃಢ ನಿರ್ಧಾರ

ದೃಢ ನಿರ್ಧಾರ

ನಮ್ಮಲ್ಲಿರಲಿ ನಿತ್ಯ !

ಸಂಶಯ ಬೇಡ !

ಹಿಡಿದ ಕಾರ್ಯವನು

ಪೂರ್ಣಗೊಳಿಸು ನೀನು !!


ಕವಿ : ನಾರಾಯಣ ರೈ ಕುಕ್ಕುವಳ್ಳಿ 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio