ಪುತ್ತೂರಿನ ಸ್ಮಶಾನದಲ್ಲಿ ದೆವ್ವ ಕಂಡು ಓಡಿ ಹೋದ ಬಾಲಕ. ಮುಂದೇನಾಯಿತು ?

Alexandar short movie

ಈ ಆಧುನಿಕ ಯುಗದಲ್ಲೂ ದೆವ್ವ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಪುಟ್ಟ ಬಾಲಕ ದೆವ್ವವನ್ನು ನೋಡಿ ಓಡಿದ ಕೆಥೆ ನೀವು ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಾ. ಪುತ್ತೂರಿನ ಪರಿಸರದಲ್ಲಿರುವ ಸ್ಮಶಾನದಲ್ಲಿ ನಡೆದ ಘಟನೆ …

Read more

”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ. 

”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ.  ಸುಳ್ಯ : ‘ಫ್ರೆಂಡ್ಸ್ ಫಾರೆವರ್’  ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಭಿನ್ನ ಮತ್ತು ಸತ್ಯಾಧಾರಿತ ಕಥಾ ಹಂದರವುಳ್ಳ ಕನ್ನಡಾ ಕಥಾ ಸಂಪುಟ …

Read more

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ. 

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ.  ಇತ್ತೀಚಿಗೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡು ಕೊರೊನದ ಕರಿ ಛಾಯೆಯ ನಡುವಲ್ಲೂ ಭರ್ಜರಿ ಯಶಸ್ಸು ಕಂಡು 50 ಪ್ರದರ್ಶನವನ್ನು ಕಂಡ …

Read more