ಋಣಿಯಾಗಿರು



ಬದುಕಿದ್ದೀಯಾ ಸದಾ 

ದೇವರಿಗೆ ಋಣಿಯಾಗಿರು  .. ||

ಮನುಷ್ಯನಾಗಿದ್ದೀಯಾ   

ಹೆತ್ತವರಿಗೆ ಋಣಿಯಾಗಿರು .. ||

ಜೀವನ ಸುಂದರವಾಗಿದೇಯಾ 

ಪ್ರೀತಿಗೆ ಋಣಿಯಾಗಿರು .. ||

ಗೌರವ ನಿನ್ನ ಪಾಲಿಗಿದೆಯಾ 

ಕಾಯಕಕ್ಕೆ ಋಣಿಯಾಗಿರು .. ||

ತುತ್ತಿನ ಹೊತ್ತು ತಪ್ಪದಿರಲು

ಭೂಮಿಗೆ ಋಣಿಯಾಗಿರು .. ||


 – ಪ್ರಮೀತ್ ರಾಜ್ ಕಟ್ಟತ್ತಾರು 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio