ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವರ ಬಾಯಿಗೆ ಬಟ್ಟೆ ತುರುಕಿ ಕಿಡ್ನಾಪ್! 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು!!

ಧರ್ಯಾಂ, ಬಜಾರ್, ರಂಗನಾಯಕಿ, ಬ್ರಹ್ಮಚಾರಿ ಚಿತ್ರಗಳ ಮೂಲಕ ಚಿತ್ರ ಪ್ರೇಮಿಗಳ ಗಮನ ಸೆಳೆದಿದ್ದ   ದಾವಣಗೆರೆಯ ಚೆಲುವೆ Aditi prabhudevaನ್ನು  ಅಪಹರಣ ಮಾಡಿದೆ. 

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಅಪಹರಣ ಮಾಡಿದ ಅಪಹರಣಕಾರ ಅದಿತಿ ಪ್ರಭುದೇವರನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಬೇಡಿಕೆಯನ್ನು ಮುಂದಿಟ್ಟಿದ್ದಾರೆ

ಅದಿತಿ ಪ್ರಭುದೇವರನ್ನು ಬಿಡುಗಡೆ ಮಾಡಬೇಕಾದರೆ ನಮಗೆ 50 ಲಕ್ಷ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ

 ಜೊತೆಗೆ ಒಬ್ಬ ಅಪಹರಣಕಾರ ತನ್ನನ್ನು ನೀನು ಪ್ರೀತಿ ಮಾಡಬೇಕು ಇಲ್ಲದಿದ್ದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದು ಹೇಳುವ ವಿಡಿಯೋ ತುಣುಕು ಸಹ ವೈರಲ್ ಆಗಿದೆ

ಇದಕ್ಕೆಲ್ಲ Aditi prabhudeva ನಗುತ್ತಲೇ ಈ ಅಪಹರಣಕಾರರಿಗೆ ಬೈಯುತ್ತಾರೆ ಮತ್ತು ನಾನು ಲವ್ ಮಾಡೋದಿಲ್ಲ ನನ್ನ ಮನಸ್ಸಿನಲ್ಲಿ ಬೇರೆ ಯಾರೋ ಇದ್ದಾರೆ ಎಂದು ಹೇಳುತ್ತಾರೆ.

ಅರೇ, ಇದೇನಿದು ತನ್ನ ಅಪಹರಣವಾದರೂ ನಗುತ್ತಲೇ ಏಕೆ ಅವರಿಗೆ ಉತ್ತರಿಸುತ್ತಿದ್ದರೆ ಎಂದು ಭಾವಿಸುತ್ತಿದ್ದೀರಾ? ಇಕ್ಕೆಲ್ಲ ಕಾರಣ ಇದೆ.