ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

BJP Candidates

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ.  BJP Candidates: ರಾಜ್ಯ ವಿಧಾನಸಭೆ ಚುನಾವಣಾ ರಣಾಂಗಣದ ದಿನಾಂಕ ಈಗಾಗಲೇ ಫಿಕ್ಸ್ ಆಗಿದೆ. ಕಾಂಗ್ರೆಸ್ ಜೆಡಿಎಸ್ ಆಮ್ ಆದ್ಮಿ ಪಾರ್ಟಿ ಹಾಗೂ ಉಪಿಪಿ ಪಾರ್ಟಿ ಈಗಾಗಲೇ ತಮ್ಮ ತಮ್ಮ ಚುನಾವಣಾ ಸ್ಪರ್ಧಿಗಳನ್ನು ೫೦% ಕ್ಷೇತ್ರಗಳಿಗೆ ಸೂಚಿಸಿಯಾಗಿದೆ. ಆದರೆ ಡಬಲ್ ಇಂಜಿನ್ ಸರಕಾರ ಬಿಜೆಪಿ ಇನ್ನೂ ಸಹ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದಿರುವುದು ಬಹಳಷ್ಟು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.  Click to Join Whatsapp Group ಶುಕ್ರವಾರ ಪ್ರತಿ ಜಿಲ್ಲೆಗಳಲ್ಲಿ … Read more

Redmi 12C ಮತ್ತು Redmi Note 12 4G ಮಾರುಕಟ್ಟೆಗೆ. 5,000mAh ಬ್ಯಾಟರಿಯೊಂದಿಗೆ 50MP ಕ್ಯಾಮೆರಾ, ಬೆಲೆ ಕೇವಲ ರೂ 8,999. 

Redmi Note 12C and Redmi Note 12 4G

Redmi 12C and Redmi Note 12 5G ಮಾರುಕಟ್ಟೆಗೆ. 5,000mAh ಬ್ಯಾಟರಿಯೊಂದಿಗೆ 50MP ಕ್ಯಾಮೆರಾ, ಬೆಲೆ ಕೇವಲ ರೂ 8,999.    Redmi Note 12C and Redmi Note 12 5G ಭಾರತದಲ್ಲಿ ಬಿಡುಗಡೆಯಾಗಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 4G. ನೀವು ಕೆಲವು ಗೊಂದಲಗಳನ್ನು ಹೊಂದಿರಬಹುದು, ಏಕೆಂದರೆ ಕಂಪನಿಯು ಈಗಾಗಲೇ Redmi Note 12 ಸರಣಿಯನ್ನು ಪ್ರಾರಂಭಿಸಿದೆ, ಆದರೆ ಈಗ ಅದರ 4G ರೂಪಾಂತರವನ್ನು ಪ್ರಾರಂಭಿಸಲಾಗುತ್ತಿದೆ.   ಚೀನಾದ ಸ್ಮಾರ್ಟ್‌ಫೋನ್ ತಯಾರಕ Xiaomi ಕಂಪನಿಯು ಭಾರತದಲ್ಲಿ … Read more

Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌, “ಕಾಂತಾರ” ತರಹದ ಕ್ಲೈಮ್ಯಾಕ್ಸ್

Dasara Movie Review

Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌, “ಕಾಂತಾರ” ತರಹದ ಕ್ಲೈಮ್ಯಾಕ್ಸ್   Dasara Movie Review: ಸುಂದರಾಣಿಯಂತಹ ಕಾಮಿಡಿ ಸಿನಿಮಾದ ನಂತರ ನಾನಿ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌ನೊಂದಿಗೆ ಬಂದಿದ್ದು “ದಸರಾ’ ದೊಂದಿಗೆ. ಚಂಕಿಯ ಅಂಗಿಲೇಸಿ ಹಾಡು ಈಗಾಗಲೇ ವೈರಲ್ ಆಗಿದ್ದು, ನಾನಿಯ ಹೊಸ ಲುಕ್ ಸದ್ಯ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದು, ಚಿತ್ರದ ಟ್ರೈಲರ್ ಕೂಡ ಜನಗಳಿಗೆ ಹಿಡಿಸಿತ್ತು.   1990ರ ದಶಕದಲ್ಲಿ ವೀರ್ಲಪಲ್ಲಿ ಎಂಬ ಊರಿನಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಹಿನ್ನೆಲೆಯಲ್ಲಿ ಸಿನಿಮಾದ … Read more

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?

Daughter saved mother life from cobra venom

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು??   ಹೆಗಳೆತ್ತರಕ್ಕೆ ಬೆಳೆದ ಮಕ್ಕಳು ತನಗಾಸರೆಯಾಗುತ್ತಾರೆ ಎಂಬ ಹೆಬ್ಬಯಕೆಯಲ್ಲಿರುವ ಅದೆಷ್ಟೋ ಹೆತ್ತವರು, ಮಕ್ಕಳ ದುರಾಸೆಗೆ, ಅತಿಯಾಸೆಗೆ ಬಲಿಯಾಗಿ ವೃದ್ಧಾಶ್ರಮ ಸೇರುವ ಅದೆಷ್ಟೋ ಪ್ರಮೇಯಗಳನ್ನು ನಾವು ಕಂಡಿದ್ದೇವೆ. ತಾನು ತನ್ನ ಪ್ರಿಯತಮೆಯೊಂದಿಗೆ ಸುಖವಾಗಿರಬೇಕೆಂಬ ಹುಚ್ಚು ಆಸೆಯಲ್ಲಿ ವಿದೇಶದಲ್ಲಿ ಸೆಟಲ್ ಆಗಿ ಹೆತ್ತವರನ್ನು ಮರೆತು ಬಿಡುವ ನಿಷ್ಕರುಣಿ ಮಕ್ಕಳನ್ನು ನಾವು ನೋಡಿದ್ದೇವೆ. ಹೆತ್ತ ಕರುಳು ತನ್ನ ಮಕ್ಕಳ ಜೀವನಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿರಿಸಿ ಬದುಕು ಸವೆಸಿದಳೆಂಬ ವಿವೇಚನೆಯೂ ಇಲ್ಲದೆ ಅದಾವುದೋ … Read more

ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ

Shakuntala Shetty

ಪುತ್ತೂರು ಬಿಜೆಪಿ ಅಖಾಡಕ್ಕೆ ಶಕುಂತಲಾ ಶೆಟ್ಟಿ ವಾಪಾಸ್? ನಿಮ್ಮ ಅಭಿಪ್ರಾಯ ತಿಳಿಸಿ  ರಾಜ್ಯ ಚುನಾವಣಾ ಯುದ್ಧ ಹತ್ತಿರ ಬರುತ್ತಿದ್ದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಜಂಪಿಂಗ್ ಜಪಾಂಗ್ ಸರ್ವೇ ಸಾಮಾನ್ಯ. ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಏರುತ್ತಿದ್ದು ಸದ್ಯ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ದಿನದಿಂದ ಹೆಚ್ಚುತ್ತಿದೆ. ಇಲ್ಲಿ ತನಕ ಸಂಜೀವ ಮಠ೦ದೂರು, ಅರುಣ್ ಕುಮಾರ್ ಪುತ್ತಿಲ ಹೆಸರು ಮುನ್ನೆಲೆಯಲ್ಲಿದ್ದು ಇದೀಗ ಹೊಸ ಹೆಸರು ಕೇಳಿ ಬರುತ್ತಿದೆ. ಅದುವೇ ಶಕುಂತಲಾ … Read more

ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ! 

Stag Beetle Cost

ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ!    Stag Beetle Cost: ಜಗತ್ತಿನಲ್ಲಿ ಅನೇಕರು ಒಡನಾಡಿಯಾಗಿ ಕೆಲವು ಸಾಕು ಪ್ರಾಣಿಗಳನ್ನು ಸಾಕುವುದು ಸರ್ವೇ ಸಾಮಾನ್ಯ. ಅದರಲ್ಲೂ ಕೆಲವರು ಆ ಸಾಕು ಪ್ರಾಣಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಆರೈಕೆ ಮಾಡುತ್ತಾರೆ. ಅದಕ್ಕಾಗಿ ಲಕ್ಷಾಂತರ ಖರ್ಚು ಮಾಡಲು ಸಹ ಹಿಂಜರಿಯಿಯುವುದಿಲ್ಲ.  ನಿಮಗೆಲ್ಲಾ ಗೊತ್ತಿರುವ ಹಾಗೆ ವಿವಿಧ ತಳಿಯ ನಾಯಿ, ಬೆಕ್ಕು, ಹಾವು, ಅಳಿಲು, ಕೆಲವೊಂದು ದೇಶದಲ್ಲಿ ಹುಲಿ, ಚಿರತೆ, ಸಿಂಹ, ಪ್ಯೂಮಾ ಹೀಗೆ … Read more

ಈ 6 ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಿಗುತ್ತದೆ ಅದ್ಭುತ ಪ್ರಯೋಜನಗಳು

Benefits of fruits

ಈ 6 ಹಣ್ಣುಗಳ ಸೇವನೆಯಿಂದ ದೇಹಕ್ಕೆ ಸಿಗುತ್ತದೆ ಅದ್ಭುತ ಪ್ರಯೋಜನಗಳು   Benefits of fruits: ನಮ್ಮ ಉತ್ತಮ ಆರೋಗ್ಯಕ್ಕೆ ಹಣ್ಣುಗಳು ಎಷ್ಟು ಮುಖ್ಯ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಹಣ್ಣುಗಳ ಸೇವನೆಯು ದೀರ್ಘಾಯುಷ್ಯವನ್ನು ನೀಡುವುದಲ್ಲದೆ ಅದು ನಮ್ಮ ಸೌಂದರ್ಯವನ್ನು ಕಾಪಾಡುತ್ತದೆ. ಹಣ್ಣುಗಳ ಸೇವನೆಯು ನಮ್ಮ ದೇಹದಲ್ಲಿನ ಖನಿಜಗಳು ಮತ್ತು ವಿಟಮಿನ್ಗಳ ಕೊರತೆಯನ್ನು ಪೂರೈಸುತ್ತದೆ, ಇದು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಬಹಳ ಮುಖ್ಯವಾಗಿದೆ. ಫೈಬರ್ ಭರಿತ ಹಣ್ಣುಗಳು ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, … Read more

ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?  

BJP Candidate for Sullia

ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?   BJP Candidate for Sullia: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ನಾನಾ ಹೆಸರುಗಳು ಕೇಳಿಬರುತ್ತಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಲಯದಲ್ಲಿ ಸಂಜೀವ ಮಠ೦ದೂರು ರವರ ಜೊತೆ ಅರುಣ್ ಕುಮಾರ್ ಪುತ್ತಿಲ ಹೆಸರು ಬಹಳ ಜೋರಾಗಿಯೇ ಕೇಳಿ ಬರುತ್ತಿದೆ. ಪುತ್ತಿಲರ ಪರವಾಗಿ ಈಗಾಗಲೇ ಟ್ವಿಟ್ಟರ್ ಟ್ರೆಂಡ್ ಸಹ ಅವರ ಅಭಿಮಾನಿಗಳು ಮುಂದುವರಿಸಿದ್ದಾರೆ. ಪುತ್ತೂರಿಗೆ … Read more

x
error

Enjoy this blog? Please spread the word :)

Why Manish Sisodia Was Arrested, CBI Explained