ನೆನಪಾಗಿ ಉಳಿದು ಹೋದ ಪಾಣಾಜೆಯ ದೇವ ಪ್ರೀತಿಯ ಕುಟ್ಟ ಕಬಿಲ

ಪಾಣಾಜೆ ಪರಿಸರದ- ನಡೆದಾಡುವ ದೇವ ಪ್ರೀತಿಯ ಕುಟ್ಟ- ಕಬಿಲ ಇನ್ನಿಲ್ಲ. ನೆನಪಾಗಿ ಉಳಿದು ಹೋದ..!! ಸುಮಾರು 20-25ವರ್ಷಗಳ ಹಿಂದೆ ಪಾಣಾಜೆ- ಆರ್ಲಪದವು ಪರಿಸರದ ಹತ್ತಾರು ಜನರು ಒಟ್ಟಸೇರಿ ಹಣಸಂಗ್ರಹ ಮಾಡಿ ಖರೀದಿಸಿದ ಕಬಿಲ ವರ್ಗದ ಗಂಡು ಕರು ಊರಿನ ಜನರ ಬಾಯಲ್ಲಿ ಪ್ರೀತಿಯಿಂದ ಕುಟ್ಟ ಎಂದು ಕರೆಯಲ್ಪಟ್ಟಿತು. ಆರ್ಲಪದವು ಪರಿಸರದ ಮನೆ,ಅಂಗಡಿ, ಹೊಟೇಲ್ ಮುಂದೆ ನಿಲ್ಲುತ್ತಿದ್ದ ಕುಟ್ಟ ನಿಗೆ ಹಣ್ಣು ಕಾಯಿ ಅನ್ನ ನೀರು ಕೊಟ್ಟು ತಮ್ಮ ಮನೆ ಮಗನಂತೆ ಸಾಕಿದರು. ಆದರೆ ಯಾರ ಮನೆಯ ಹಟ್ಟಿಗೂ … Read more

ಬದುಕು – ನಾರಾಯಣ ರೈ ಕುಕ್ಕುವಳ್ಳಿ

ಬದುಕು ಬದುಕು ಸುಖಮಯ ದು:ಖಮಯ… ವಾಸ್ತವ ವಿಷಯ ! ಕೆಲವರು… ಗೋಳಾಡುವರು.. ಹಲವರು… ತೇಲಾಡುವರು ! ಬದುಕು ನಮಗೆ ವಿಧಿಯ ಕೊಡುಗೆ- ಎಂಬ ಭಾವವೇ ಇಲ್ಲ.. ಇತರರ ಬದುಕಿಗೆ ಮುಳ್ಳಾಗಿ ಕಾಡುವುದ ಬಿಡಲೇ ಇಲ್ಲ….! ಎಲ್ಲವೂ ನನ್ನದೆ.‌ ನನಗೇ ಎಲ್ಲ…. ದುರಾಸೆ ಬಿಟ್ಟಿಲ್ಲ…! ಹೌದು ವಿಧಿ- ಬೀಸುತ್ತಿದೆ… ಚಾಟಿಯೇಟು… ದಪ್ಪ ಚರ್ಮದ ನಮಗೆ ತಾಗೀತೇ ಪೆಟ್ಟು ? ಬದುಕ ಅನುಭವಿಸ ಬೇಕು ಬದುಕಲು ಬಿಡ ಬೇಕು !!!   – ✍️ ನಾರಾಯಣ ರೈ ಕುಕ್ಕುವಳ್ಳಿ.  

ಕನ್ನಡಿ ಬಾಗಿಲನ್ನು ದೂಡಿ ಒಳಹೋಗಿ ಅಲ್ಲಿದ್ದ ನಾಲ್ಕು ಹುಡುಗಿಯರ ಪೈಕಿ ಒಬ್ಬಳಲ್ಲಿ ಹೇಳಿದೆ !!

ಹೊಸ ವಿಷಯ – ಲಘು ಬರಹ  ಹೊಸ ವಿಷಯ ಏನಾದರೂ ಇದ್ದರೆ ಹಂಚಿಕೊಳ್ಳುವುದು ಮನುಷ್ಯ ಸಹಜ ಗುಣ. ಈಗ ಅಂತಹ ಹೊಸ ವಿಷಯ ಏನೆಂದು ಕೊನೆಗೆ ಹೇಳುತ್ತೇನೆ. ಅದಕ್ಕೆ ಮೊದಲು ಒಂದು ವಿಷಯ. ಒಂದು ದಿನ ನಾನು ಒಂದು ಆಫೀಸಿಗೆ ಹೋದಾಗ ಅಲ್ಲಿ ಹೊರ ಜಗಲಿಯಲ್ಲಿರಿಸಿದ್ದ ಚಪ್ಪಲಿಗಳ ಪೈಕಿ ಒಂದು ಚಪ್ಪಲಿ , ಕೆಳಗೆ ಸ್ವಲ್ಪ ತಗ್ಗಿನಲ್ಲಿದ್ದ ಅಂಗಳಕ್ಕೆ ಬಿದ್ದಿತ್ತು. ಕನ್ನಡಿ ಬಾಗಿಲನ್ನು ದೂಡಿ ನಾನು ಒಳಹೋಗಿ ಅಲ್ಲಿದ್ದ ನಾಲ್ಕು ಹುಡುಗಿಯರ ಪೈಕಿ ಒಬ್ಬಳಲ್ಲಿ ಹೇಳಿದೆ. ನಿನ್ನ … Read more

ಸೃಜನ ಶೀಲ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್

ಸಾಹಿತ್ಯ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಹಿತ್ಯ ಒಲಿದವರಿಗೆ ಯಶಸ್ಸು ದೂರ ಉಳಿಯುವಂತದಲ್ಲ. ಯಾವುದೇ ಪ್ರತಿಭೆ ಇರಲಿ ಆ ಪ್ರತಿಭೆಯನ್ನು ನಮ್ಮಲ್ಲಿ ನಾವೇ ಗುರುತಿಸಿಕೊಂಡು ಮುನ್ನಡೆದರೆ ಅಂಥವರು ಖಂಡಿತಾ ಯಶಸ್ಸು ಕಾಣುತ್ತಾರೆ. ಸಾಧನೆ ಪ್ರತಿ ಹೆಜ್ಜೆಗೂ ಇರಬೇಕು. ಇಂತಹ ಸಾಧನೆಯ ಸಾಧಿಸಿ ಯಶಸ್ಸು ಸಿದ್ದಿಸುವ ಪಟ್ಟಿಯಲ್ಲಿ ಸೇರುವ ಪ್ರಯತ್ನದಲ್ಲಿ  ಮತ್ತು ಸಾಧನೆಯ ಶಿಖರ ಏರುವ ನಮ್ಮೂರಿನ ಸಾಹಿತ್ಯ ಸಾಧಕಿ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್ ಕಿರು ಪರಿಚಯ ಕೂಲ್ ಸಾಧಕರ ಪಟ್ಟಿಯಲ್ಲಿ.     ತಂದೆ,ತಾಯಿ,ಗುರುವಿಗೆ … Read more

ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಪೋಸ್ಟ್ ಮಾಡಿದ ಕಿಡಿಗೇಡಿಯ ಬಂಧನ

ಇತ್ತೀಚಿಗೆ ಕಿಡಿಗೇಡಿಯೊಬ್ಬ ತುಳುನಾಡಿನ ಧ್ವಜದ ಚಿಹ್ನೆಯನ್ನು ಒಂದು ಚಪ್ಪಲಿಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತುಳು ಸಂಸ್ಕ್ರುತಿ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿದ್ದ. ಇದರಿಂದ ಇಡೀ ತುಳುನಾಡಿನ ಜನತೆ ತೀವ್ರ ಆಕ್ರೋಶಗೊಂಡಿದ್ದರು. ಅಲ್ಲದೆ ಪರವೂರಿನಲ್ಲಿರುವ ತುಳುನಾಡಿನ ಜನರು ಇದಕ್ಕೆ ಬೇಸರ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದರು ಮತ್ತು ಈ ವಿಕೃತವೆಸಗಿದವನನ್ನು ಆದಷ್ಟು ಬೇಗ ಬಂಧಿಸಲು ಒತ್ತಾಯಿಸಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಶಿಧರ ಹೆಗ್ಡೆಯವರು ಇದರ ಬಗ್ಗೆ ಬರ್ಕೆ ಠಾಣೆಯಲ್ಲಿ ಕೇಸು ದಾಖಲಿಸಿದ್ದು  ತಕ್ಷಣ ಎಚ್ಛೆತ್ತ ಪೊಲೀಸರು ಈ ಕಿಡಿಗೇಡಿಯನ್ನು … Read more

Sanchari vijay bike accident: ಮೇಲಿರುವ ಮಾಯಾವಿಯ ಒಡಲು ಸೇರಿ ತನ್ನ ಸಂಚಾರ ನಿಲ್ಲಿಸಿದ ಸಂಚಾರಿ ವಿಜಯ್

ನಾನು ಅವನಲ್ಲ ಅವಳು ಸಿನಿಮಾದ ಅದ್ಭುತ ನಟನೆಯಿಂದ ಇಡೀ ಚಿತ್ರರಂಗವನ್ನು ಮತ್ತು ಚಿತ್ರರಸಿಕರನ್ನು ತನ್ನೆಡೆ ಸೆಳೆಯುವಂತೆ ಮಾಡಿದ ಸಂಚಾರಿ ವಿಜಯ್ ಇಂದು ತನ್ನ ಬದುಕಿನ ಸಂಚಾರವನ್ನೇ ನಿಲ್ಲಿಸಿ ಮೇಲಿರುವ ಮಾಯಾವಿಯ ಕೈ ಸೇರಿ ತನ್ನ ಕುಟುಂಬದವರ ಜೊತೆ ಚಿತ್ರಪ್ರೇಮಿಗಳಲ್ಲಿ ಹಾಗೇನೇ ಅಪಾರ ಅಭಿಮಾನಿ ಬಳಗದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದ್ದಾರೆ. Sanchari vijay bike accident.     ಸಂಚಾರಿ ವಿಜಯ್ಯವರು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ  1983 ಜುಲೈ 18ರಂದು ಜನಿಸಿದರು. ವಿಜಯ್​ ಕುಮಾರ್​ ಎಂಬ ಅವರ ಮೂಲ ಹೆಸರಿನ … Read more

ಕ್ರಿಸ್ಟಿಯಾನೊ ರೊನಾಲ್ಡೊರ ಈ ಒಂದು ಘಟನೆಯಿಂದ ಕೋಕಾ ಕೋಲಾ ಸಂಸ್ಥೆ ನಷ್ಟ ಅನುಭವಿಸಿದ್ದು ಎಷ್ಟು ಗೊತ್ತಾ ?

  ಎರಡು ದಿನಗಳ ಹಿಂದೆ ಪುಟ್ಬಾಲ್ ಜಗತ್ತಿನ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಹಂಗೇರಿ-ಪೋರ್ಚುಗಲ್ ಇ ಗುಂಪಿನ ಪಂದ್ಯದ ಕುರಿತಾದ ಒಂದು ಪತ್ರಿಕಾಗೋಷ್ಠಿಯಲ್ಲಿ ತನಗೆ ನೀಡಲಾಗಿದ್ದ ಕೋಕಾ ಕೋಲಾ ಸಂಸ್ಥೆಯ ತಂಪು ಪಾನೀಯವನ್ನು ದೂರ ಸರಿಸಿ ಕೇವಲ ನೀರಿನ ಬಾಟಲ್ ನ್ನು ಹತ್ತಿರ ಎಳೆದುಕೊಳ್ಳುತ್ತಾರೆ. ಈ ಬೆಳವಣಿಗೆಯಿಂದ ಕೋಕಾ ಕೋಲಾ ಸಂಸ್ಥೆಯ ಷೇರು ದರ ಸಾಕಷ್ಟು ಇಳಿಕೆ ಕಂಡು ಕೋಕಾ ಕೋಲಾ ಮಾರುಕಟ್ಟೆಯಲ್ಲಿ  ಬಹಳಷ್ಟು ಕುಸಿತಕಂಡು ನಷ್ಟವನ್ನು ಅನುಭವಿಸಿತ್ತು ಎಂದು ನಮಗೆಲ್ಲರೂ ಗೊತ್ತು. ಇದರಿಂದ ಕೋಕಾ ಕೋಲಾ … Read more

ಆಟೋ ಚಾಲಕನಾಗಿ ದುಡಿಯುತ್ತ ಬಣ್ಣದ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ, ಪುತ್ತೂರಿನ ಯುವ ಪ್ರತಿಭೆ ಅನಿಲ್ ರೈ ಪೆರಿಗೇರಿ.

            ಚಿಟ್ಟೆ ತಾನು ಒಂದೇ ದಿನ ಬದುಕುವುದಾದರೂ ಸಾವಿರ ಕನಸುಗಳನ್ನು  ಕಟ್ಟಿ ಅದೆಷ್ಟೋ ಸಸ್ಯ ಸಂಕುಲಕ್ಕೆ ಜೀವನದ ಅರ್ಥವನ್ನು ತಂದುಕೊಟ್ಟು ಜೀವನವನ್ನು ಶೃಂಗರಿಸುತ್ತದೆ. ಹಾಗೆಯೇ ನಾವು ಕೂಡಾ ಜೀವನದಲ್ಲಿ ಸಿಕ್ಕ ಸಮಯಾವಕಾಶವನ್ನು ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜೀವನಕ್ಕೆ ಅರ್ಥ ಕಲ್ಪಿಸಿಕೊಂಡು ಸಾಧನೆಯ ಪಥದಲ್ಲಿ ನಡೆಯಬೇಕು. ಅಂತಹ ಒಬ್ಬ ನಯ ವಿನಯದ, ಸಮಯಕ್ಕೆ ಪ್ರಾಮುಖ್ಯತೆ ಕೊಡುವ ಪ್ರಾಮಾಣಿಕ ವ್ಯಕ್ತಿ ಈ “ಅನಿಲ್ ರೈ ಪೆರಿಗೇರಿ” ಕೂಲ್ ಸಾಧಕರ ಕಾಲಂನಲ್ಲಿ. … Read more

ಕವಿ ಕಯ್ಯಾರ – ಡಾ ಸುರೇಶ ನೆಗಳಗುಳಿ

  ಕವಿ ಕಯ್ಯಾರ ಕನ್ನಡ ನೆಲವದು ನಮ್ಮದು ಎನ್ನುತ ಹೊನ್ನಿನ‌ ನುಡಿಯಲಿ ದುಡಿದವರು ಚೆನ್ನದು ಕಾಸರಗೋಡಿನ ನೆಲವದು ಕನ್ನಡ ಜನರುಸಿರೆಂದವರು || ಶತಮಾನದ ಸವಿ ಬದುಕನು ಸವೆಸುತ ಮತ ಮನುಜನದದು ಒಂದೆನುತ ಹಿತ ಮಿತ ಪ್ರೀತಿಯ ಜೊತೆ ಸೌಹಾರ್ದದ ಜೊತೆ ಸಕಲರನೂ ಕಂಡವರು || ದೇಶದ ಭಕ್ತಿಯ ಕೋಶವ ಕಟ್ಟುತ ಪಾಶವ ಬಿಗಿಯುತ ಭಾಷೆಯಲಿ ದ್ವೇಷದ ಭಾವನೆ ಇಲ್ಲದೆ ಬದುಕಲು ರೋಷವದೇತಕೆ ಎಂದವರು. || ನಮ್ಮಯ ನಾಡಿದು ಪರರಲಿ ಯಾತಕೆ ಹೆಮ್ಮೆಯ ಕುಟುಂಬದಂತಿರಲು ಸುಮ್ಮನೆ ಗಡಿಯಲಿ ವಿವಾದವೇಳಲು  ಹಮ್ಮನು ತೋರಿಸಿ … Read more

Jobs in Cognizant Mangalore : Vacancy for Team Leader

  Openings for Team Leader Position   India’s Top Mortgage Company Cognizant hiring for Team Leader Position in Mangalore branch. Interested and eligible candidates will be interviewed through online visual media.  Company:            Cognizant Technology Solution Pvt Ltd Mangalore Position:               Team Leader Experience:          Minimum 1 Year … Read more

How to Create a YouTube Channel For Beginners

  How to Become a successful YouTuber in a month? How to Start Youtube channel: Create a YouTube Channel For Beginners How to Start a Youtube channel for beginners? Know how to earn from a youtube channel? Start a successful youtube channel for a business?       In this article, you are going to learn … Read more

ಈ ಸೃಷ್ಟಿ ಇರುವುದು ನಮ್ಮೆಲ್ಲರ ಬದುಕಿಗಾಗಿ. ಆದರೆ ನಾವು ಮಾತ್ರ ಇದರ ಯಜಮಾನರಲ್ಲ – ಹಸಿರು ಮಾತು – ನಾರಾಯಣ ರೈ ಕುಕ್ಕುವಳ್ಳಿ

ಹಸಿರು ಮಾತು. ಹಸಿರು ಬೇಕು  ಉಸಿರಾಡಲು ಜೀವ- ಕೋಟಿಗಳೆಲ್ಲ….!!!         ನವಗ್ರಹಗಳಲ್ಲಿ ಜೀವಜಲ ಪ್ರಾಣವಾಯು. ಹೀಗೆ ಬದುಕಿಗೆ ಪೂರಕವಾದ ಪಂಚಭೂತಗಳಿರುವ ಗ್ರಹ ಇರುವ ಏಕೈಕ ಗ್ರಹ ಈ ನಮ್ಮ ಭೂಮಿ. ಧರೆ ಎನ್ನೋಣ. ಧರಿತ್ರಿ ಎನ್ನೋಣ. ಪೃಥ್ವಿ-ಅವನಿ ಎನ್ನೋಣ. ಅದು ನಾವು ಭೂಮಿ ತಾಯಿಯನ್ನು ಕರೆಯುವ ಪ್ರಜ್ಞಾವಂತ ಜನರ ಮಾತು. ಆದರೆ ಹೇಗಿದೆ ಈ ಧರೆ…?   ಕಾಡು ನಾಶವಾಗಿದೆ, ಸಮುದ್ರ ಅಬ್ಬರಿಸುತ್ತಿದೆ, ಸುನಾಮಿ, ತೌಕ್ತೆ, ಯಾಸ್ ಇನ್ನು ಏನೇನೋ ಹೆಸರಿನ ಚಂಡಮಾರುತಗಳು ಅಕಾಲಿಕ ಮಳೆ, ಪ್ರವಾಹ, ಕರಗುತ್ತಿದೆ ಮಂಜು, … Read more

ನಮನ – ಎನ್ ಸುಬ್ರಾಯ ಭಟ್ ಮಂಗಳೂರು

 ನಮನ  ಹತ್ತನೇ ಮಹಡಿಯಿಂ ಪರದೆಯನು ಸರಿಸಿ  ಉತ್ತು ಬಿತ್ತುವ ಶ್ರಮವ ಮನದಲ್ಲೆ ಸ್ಮರಿಸಿ ಭೂತಾಯಿ ಎಂದೆಂದು ಕಾಪಾಡು ಎಂದು ಬೇಡಿದೆನು ಬಕುತಿಯಲಿ ನಮಿಸಿ ನಾನಿಂದು !                                                  – ಎನ್ ಸುಬ್ರಾಯ ಭಟ್ ಮಂಗಳೂರು 

Angel Broking DEMAT ಮತ್ತು DRA ಉಚಿತ ಖಾತೆ ತೆರೆಯುವುದು ಹೇಗೆ? ನಿಮಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Angel Broking DRA partner Program. Lifetime earning Opportunity through the angel broking dra program. You can earn brokerage commission for a lifetime from the angel broking partner program. In this article, you will find how to open an angel broking Demat account step by step along with live screenshots.  Along with this, you will get … Read more

”ಒಂದು ಹಾದಿಯ ಸ್ವಗತ” – ನಾರಾಯಣ ರೈ ಕುಕ್ಕುವಳ್ಳಿ

ಒಂದು ಹಾದಿಯ ಸ್ವಗತ ಅನಾದಿ ಕಾಲದಿಂದಲೂ ನೂರಾರು ಸಾವಿರಾರು ಮಂದಿ ಹಾದು ಹೋದ ಹಾದಿ ನಾನು !! ಆದರೆ ಈಗ ??? ಯಾರೂ ಕಾಣೋದಿಲ್ಲ ಊರ ನಾಯಿ    ಕಾಡ ಹಂದಿ ಆಗಾಗ ಗುಡುಗು ಮಿಂಚು ಗಾಳಿ ಮಳೆ ಎದೆ ಹಗುರ ಹಸಿರು  ಹಸಿರು ಆದರೂ ಜನರ ಬಾಂಧವ್ಯ ಹೇಗೆ ಮರೆಯಲಿ !!?                 ಶಾಲಾ ಮಕ್ಕಳ ಗೋಲಿ ಆಟ-ಓಟ ಹಿರಿಯರ  ಮಾತು ಕತೆ ಹಾದಿ ಜಗಳ ! ಹೌದು ನೆನಪು ಏನೇನೋ  … Read more

ತುಳುನಾಡಿನ ಯುವ ಹಾಸ್ಯ ಕಲಾವಿದ ಕರ್ನಾಟಕದ ನೆಚ್ಚಿನ comedy kilady “ಧೀರಜ್ ನೀರುಮಾರ್ಗ” ಇವರ ಸಾಧನೆಯ ಹಾದಿ.

           ಕಲೆ ಎನ್ನುವುದು ಭಾವನೆಗಳ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲೆಯು ಸಂಗೀತ, ಸಾಹಿತ್ಯ, ಸಿನೇಮಾ, ಛಾಯಾಗ್ರಹಣ, ಶಿಲ್ಪಕಲೆ, ಮತ್ತು ಚಿತ್ರಕಲೆ ಗಳನ್ನೊಳಗೊಂಡಂತೆ ಮನುಷ್ಯನ ಅನೇಕ ಚಟುವಟಿಕೆಗಳನ್ನು ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ. ಇಂತಹ ವಿಭಿನ್ನ ಕಲೆಯನ್ನು ಹೊಂದಿರುವ ಇವತ್ತಿನ ನಮ್ಮ ಕೂಲ್ – ಸಾಧಕರ ಕಾಲo ನಲ್ಲಿ ಹಾಸ್ಯ ಕಲಾವಿದ comedy kilady “ಧೀರಜ್ ನೀರುಮಾರ್ಗ”. ಇವರು ದಕ್ಷಿಣ … Read more

x
error

Enjoy this blog? Please spread the word :)

Why Manish Sisodia Was Arrested, CBI Explained