ಯಶಸ್ಸಿನ ಎರಡು ಸೂತ್ರಗಳು : ನಾರಾಯಣ ರೈ ಕುಕ್ಕುವಳ್ಳಿ
ಆತ್ಮವಿಶ್ವಾಸ ಆತ್ಮವಿಶ್ವಾಸ ಬದುಕಿಗೆ-ಆಧಾರ ! ಭಯ…ಏತಕೆ ? ನಿಜದ ನೇರ ಬೇಕು ಸತ್ಯದ ನಡೆ ಸಾಕು !! ದೃಢ ನಿರ್ಧಾರ ದೃಢ ನಿರ್ಧಾರ ನಮ್ಮಲ್ಲಿರಲಿ ನಿತ್ಯ ! ಸಂಶಯ ಬೇಡ ! ಹಿಡಿದ ಕಾರ್ಯವನು ಪೂರ್ಣಗೊಳಿಸು ನೀನು !! ಕವಿ : ನಾರಾಯಣ ರೈ ಕುಕ್ಕುವಳ್ಳಿ
ಆತ್ಮವಿಶ್ವಾಸ ಆತ್ಮವಿಶ್ವಾಸ ಬದುಕಿಗೆ-ಆಧಾರ ! ಭಯ…ಏತಕೆ ? ನಿಜದ ನೇರ ಬೇಕು ಸತ್ಯದ ನಡೆ ಸಾಕು !! ದೃಢ ನಿರ್ಧಾರ ದೃಢ ನಿರ್ಧಾರ ನಮ್ಮಲ್ಲಿರಲಿ ನಿತ್ಯ ! ಸಂಶಯ ಬೇಡ ! ಹಿಡಿದ ಕಾರ್ಯವನು ಪೂರ್ಣಗೊಳಿಸು ನೀನು !! ಕವಿ : ನಾರಾಯಣ ರೈ ಕುಕ್ಕುವಳ್ಳಿ
ಇವತ್ತು ಬೆಳಗ್ಗೆ ನಾನು ಹೀಗೆ ಎಂದಿನಂತೆ ಫೇಸ್ಬುಕ್ ನ್ನು ನೋಡ್ತಾ ಇದ್ದೆ. ಏನಿದ್ದರೂ ಅದು ಒಂದು ನಮ್ಮ ಜೀವನದ ಭಾಗ ಎಂದಂತಾಗಿದೆ ಆಲ್ವಾ. ಕೆಲವರು ಅನ್ನಬಹುದು ಫೇಸ್ಬುಕ್ ನೋಡುವ ಬದಲು ಒಂದು ಪುಸ್ತಕ ತೆಗೆದುಕೊಂಡು ಓದಿದರೆ ಎಷ್ಟೋ ಒಳ್ಳೆಯದು ಅಂತ. ಅವರ ತರ್ಕವೂ ಸರಿಯೇ ಬಿಡಿ. ಆದರೆ ನನ್ನ ಅನಿಸಿಕೆ ಪ್ರಕಾರ ನೀವು ಪುಸ್ತಕವನ್ನಾದರೂ ಓದಿ ಅಥವಾ ಫೇಸ್ಬುಕನ್ನಾದರೂ ನೋಡಿ ಕೇವಲ ಅದರಲ್ಲಿರುವ ಒಳ್ಳೆಯ ವಿಚಾರವನ್ನು ತೆಗೆದುಕೊಂಡರೆ ಎರಡೂ ಒಂದೇ. ಎರಡರಲ್ಲೂ ನೀವು ಕೇವಲ ಋಣಾತ್ಮಕ ವಿಚಾರವನ್ನು ಹೆಚ್ಚು … Read more
ಸಾಗರವು ಮೇಲ್ನೋಟಕ್ಕೆ ನೀಲಿಯಾಗಿ ಕೇವಲ ಒಂದೇ ಬಣ್ಣದಲ್ಲಿ ಕಂಗೊಳಿಸಿದರೂ ಅದರ ಆಳದಲ್ಲಿ ಪ್ರಕೃತಿಯು ಹೆಣೆದ ಅದೆಷ್ಟೋ ಸೌoದರ್ಯಗಳ ಲೋಕವೇ ಅಡಗಿದೆ. ಆದರೆ ಸಾಗರವು ಕೇವಲ ತನ್ನ ಅಲೆಯ ಮುಖಾಂತರ ಮಾತ್ರ ನಾಟ್ಯ ಮಾಡಿ ಸೌoದರ್ಯ ಪ್ರಿಯರನ್ನು ಆಕರ್ಷಿಸುತ್ತದೆ ಮತ್ತು ಸಂಜೆಯ ತಂಪು ತಂಗಾಳಿಯನ್ನು ಬೀಸಿ ಎಂತಹವರನ್ನು ಕವಿಯನ್ನಾಗಿಸುತ್ತದೆ. ಹಾಗೇನೇ ನಮ್ಮ ನಡುವೆ ಇರುವ ಕೆಲವು ಕಲಾವಿದರು ತೆರೆಮರೆಯಲ್ಲೇ ಇದ್ದುಕೊಂಡು ಸಾಧಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಆಳ ತಿಳಿದಷ್ಟು ಅವರ ಪ್ರತಿಭೆಯ ಸಾಗರವೇ ಕಾಣುತ್ತದೆ. ಅಂತಹ ಕಲಾವಿದರಲ್ಲಿ ಒಬ್ಬರಾದ ಪುತ್ತೂರು ತಾಲೂಕಿನ ಕಡಂದೇಲು ನಿವಾಸಿ ಅಪ್ರತಿಮ ಚಿತ್ರಕಲಾವಿದ ಯೋಗೀಶ್ ಕಡಂದೇಲು … Read more
ಭಾರತದ ಪ್ರತಿಷ್ಠಿತ ಇ-ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ನಲ್ಲಿ ಇವತ್ತಿನಿಂದ ಒನ್-ಪ್ಲಸ್ ಕಂಪೆನಿಯ 40 ಇಂಚಿನ ವೈ ಸಿರೀಸ್ ನ ಹೊಸ ಟಿವಿ ಯ ಮಾರಾಟವು ಶುರುವಾಗಿದೆ. ದಿನಗಳ ಮುಂಚೆ ಸಂಸ್ಥೆಯು ಈ ಸೀರಿಸ್ ನ ಟಿವಿ ಯನ್ನು ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿತ್ತು. ಅದರಂತೆ ಇಂದಿನಿಂದ ಫ್ಲಿಪ್ಕಾರ್ಟ್ ತಾಣದಲ್ಲಿ ಈ ಟಿವಿಯನ್ನು ಗ್ರಾಹಕರು ಖರೀದಿಸಬಹುದು. ಈ ಟಿವಿ ಯ ಬೆಲೆ ಕೇವಲ 21,999 ರೂ. ಒನ್ ಪ್ಲಸ್ ಸಂಸ್ಥೆಯು ಈಗಾಗಲೇ ಹಲವು ವಿಧದ, ವಿವಿಧ ವೈಶಿಷ್ಟ್ಯಗಳುಲ್ಲ ಸ್ಮಾರ್ಟ್ ಫೋನ್ ನ್ನು ಮತ್ತು … Read more
”ನೋವಿನಲ್ಲೂ ಅರಳುವ ಕಲೆ” ಬದುಕು ಒಂದು ಕಲೆ ಎನ್ನುತ್ತೇವೆ.ಬದುಕುವ ಕಲೆ ಗೊತ್ತಿದ್ದರೆ, ಆತ್ಮ ವಿಶ್ವಾಸವಿದ್ದರೆ ಮೂಡುವ ಕಲೆಯೇ ಬದುಕಿಗೆ ಆಸರೆಯಾಗುತ್ತದೆ. ನೊಂದವರ ಪಾಲಿಗೆ ಆಸರೆ ತಂಡದ ಮೂಲಕ ಯುವ ಕಲಾವಿದರೊಬ್ಬರ ವಿಷಯ ತಿಳಿದು ಮನಸ್ಸಿಗೆ ತುಸು ಸಂಕಟವಾದರೂ ಬದುಕಿಗೆ ಸ್ಫೂರ್ತಿಯ ಸೆಲೆಯಾಯಿತು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಈಶ ನಗರದ ಹಿರಿಜೀವಗಳು ಕಳೆದ ಎಂಟು ವರ್ಷಗಳಿಂದ ಕಡು ಬಡತನದೊಂದಿಗೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ನಾಳೆಯ ಬೆಳಕಿಗಾಗಿ ಹಾತೊರೆಯುತ್ತಿದ್ದಾರೆ. … Read more
ನನ್ನ ಕವನ ಬಾ ಎಂದು ಕರೆದಾಗಬರುವುದಿಲ್ಲ ನನ್ನ ಕವನಅರಿಯಲಾರೆ ಏನೋಅವಳ ಕುಂಟು ನೆವನನಾನೆಂದರೆ ಬೆಟ್ಟದಷ್ಟುಪ್ರೀತಿ ಅವಳಿಗೆಅದಕ್ಕೇ ಅಲ್ಲವೆ ಹೀಗೆ ?ಕರೆದಾಗಕಾದು ಕುಳಿತಾಗಪತ್ತೆಯೇ ಇರದೆ ಸತಾಯಿಸಿಮತ್ತೆ ಹೊತ್ತು ಗೊತ್ತು ಇಲ್ಲದೆಧುತ್ತೆಂದು ಹಾಜರ್ !!ಒಮ್ಮೊಮ್ಮೆ ಹಿಂದಿಂದ ಬಂದುಕಣ್ಣುಗಳನ್ನು ಗಟ್ಟಿ ಮುಚ್ಚುತ್ತಾಳೆನೋವಾಗುವಂತೆ ಒತ್ತುತ್ತಾ…ಇವಳೇ ಎಂದು ಗೊತ್ತಿದ್ದರೂಯಾರು… ಯಾರಪ್ಪಾ…? !ನಾಟಕ ಮಾಡಿದರೆ ಖುಷಿಯೋ ಖುಷಿ…ನನಗೋ… ಅವಳಿಗಿಂತ !!ಜೋರಾಗಿ ನಕ್ಕು ಕೈಗಳಕತ್ತಿಗೆ ಇಳಿಸಿಬೆನ್ನಲ್ಲಿ ಜೋತಾಡಿಲಲ್ಲೆಗರೆಯುತ್ತಾಳೆಬೇಕಾದಷ್ಟು ಮುತ್ತುನನ್ನ ತುತ್ತುಯಾರೇ ಕರೆದರೂ ಬೇಡಆಕೆಯೊಂದಿಗೇ ಇರಬೇಕುಮೊಬೈಲನ್ನೂ ದೂರವಿಟ್ಟುಹೇಳಿದೆನಲ್ಲವೇ ?ನನಗೂ ಆಕೆಯೆಂದರೆ ಜೀವಪದಗಳಲ್ಲಿ ಹಿಡಿದಿಡಲಾಗದ ಭಾವ !! … Read more
ನೀರಿನಲ್ಲಿ ಮುಳುಗುತ್ತಿರುವ ಜೀವಕ್ಕೆ ಒಂದು ಸಣ್ಣ ಹುಲ್ಲು ಕಡ್ಡಿ ಸಿಕ್ಕರೂ ಸಾಕಂತೆ ಹೇಗಾದರೂ ಕೊಡವಿಕೊಂಡು ಮೇಲಕ್ಕೆ ಬಂದು ಬಿಡುತ್ತಾರಂತೆ. ಒಂದು ಸಣ್ಣ ಅವಕಾಶ ಸಿಕ್ಕರೂ ತನ್ನನ್ನು ತಾನು ಸಾಧಿಸಿಕೊಳ್ಳುವೆ ಅನ್ನುವ ಹಠ, ತುಡಿತ, ಹುಮ್ಮಸ್ಸು ನಮ್ಮ ಜೀವನದಲ್ಲೂ ಇದ್ದರೆ ಎಷ್ಟು ಚೆನ್ನ ಆಲ್ವಾ. ಸಾಧಿಸುವ ಛಲಗಾರನಿಗೆ ವೇದಿಕೆಯೇ ಬೇಕಂತೇನಿಲ್ಲ. ತಾನು ನಿಂತ ನೆಲವನ್ನೇ ವೇದಿಕೆಯನ್ನಾಗಿಸುತ್ತಾನೆ. ಹಾಗೆಯೇ ಸಾಧನೆ ಎಂಬುದು ರಕ್ತದಲ್ಲಿದ್ದರೆ ಅದಕ್ಕೆ ವಯಸ್ಸು ಅಡ್ಡಿ ಬರಲ್ಲ. 85 ರ ಇಳಿವಯಸ್ಸಿನಲ್ಲೂ ಸಾಧಿಸಿದ ಸಾಕ್ಷಿಗಳು ನಮ್ಮಲ್ಲಿವೆ ಅಂತೆಯೇ ಎರಡೂವರೆ … Read more
ನೀವು ನಿಮ್ಮ ಆಕ್ಸಿಜೆನ್ ಪ್ರಮಾಣ ತಪಾಸಣೆ ಮಾಡಲು ಓಕ್ಸಿಮೀಟರ್ ಹುಡುಕುತ್ತಾ ಮೆಡಿಕಲ್ ಗಳಿಗೆ ಅಳೆದು ಸುಸ್ತಾಗಿದ್ದೀರಾ.? ಹಾಗಿದ್ದಲ್ಲಿ ನಿಮಗೊಂದು ಶುಭ ಸಮಾಚಾರ ಇದೆ. ಹೌದು ನೀವು ಇನ್ನು ಮೇಲೆ ನಿಮ್ಮ ಆಕ್ಸಿಜೆನ್ ಪ್ರಮಾಣ ತಪಾಸಣೆ ಮಾಡಿಸಿಕೊಳ್ಳಲು ಒಕ್ಸಿಮೀಟರ್ ಬಳಸಬೇಕಾಗಿಲ್ಲ. ನಿಮ್ಮ ಮೊಬೈಲ್ ಬಳಸಿಕೊಂಡು ತಪಾಸಣೆ ಮಾಡಿಸಿಕೊಳ್ಳಬಹುದು. ಹೌದು ನಿಮ್ಮ ಮೊಬೈಲ್ ನಲ್ಲಿ ಒಂದು App ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಒಕ್ಸಿಜೆನ್ ಪ್ರಮಾಣ ಮಾತ್ರವಲ್ಲದೆ ಹೃದಯ ಬಡಿತವನ್ನೂ ನೀವು ನೋಡಿಕೊಳ್ಳಬಹುದು. ಆ App … Read more
ಗಾಳಿಯಲ್ಲಿ ಹರಡುವ ಕೋವಿಡ್ ವೈರಸ್ ನ್ನು ಪತ್ತೆ ಹಚ್ಚಿ ಅಲ್ಟ್ರಾ ವೈಯಲೆಟ್ ತಂತ್ರಜ್ಞಾನದ ಮೂಲಕ ವೈರಸ್ ನ್ನು ನಿರ್ಮೂಲನೆ ಮಾಡುವ ತಂತ್ರಜ್ಞಾನ ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಕಳೆದ 2020 ರಲ್ಲೇ ಇದರ ಬಗ್ಗೆ ಪ್ರಸ್ತಾವನೆ ಮುಂದಿಡಲಾಗಿತ್ತು. ಈ ವರ್ಷ ಆ ಪ್ರಯೋಗವು ಫಲಪ್ರದವಾಗಿದೆ. ಮಾಲ್ ಗಳಲ್ಲಿ ಆಡಿಟೋರಿಯಂ ಗಳಲ್ಲಿ ಸಿನೆಮಾ ಮಂದಿರಗಳಲ್ಲಿ ಕ್ಲಾಸ್ ರೂಮ್ ಮತ್ತು ವಾಹನಗಳಲ್ಲಿ ಹೀಗೆ ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಉಪಯೋಗಿಸುವ ಹವಾ ನಿಯಂತ್ರಣ ವ್ಯವಸ್ಥೆ ಗೆ UV-C duct disinfection in … Read more
ಸಾಧನೆ ಯಾರ ಪಾಲಿನ ಸ್ವತ್ತು ಅಲ್ಲ, ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಸಿಗುವ ಸಾಧನ ಅಲ್ಲ. ಕಠಿಣ ಪರಿಶ್ರಮ , ಸಂಯಮ , ಏಕಾಗ್ರತೆ, ಸತ್ಚಿತ್ತತೆ, ಇದ್ದರೆ ಮಾತ್ರ ಸಾಧನೆ ಮತ್ತು ಯಶಸ್ಸು ಒಬ್ಬರ ಪಾಲಾಗುತ್ತದೆ. ಅಂತಹ ಸಾಧಕರ ಪಟ್ಟಿಯಲ್ಲಿ ಯುವ ಬರಹಗಾರ, ಕಥೆಗಾರ, ಕವಿ, ನಟ, ನಿರ್ದೇಶಕ, ಹೀಗೆ ಕಲಾ ಜಗತ್ತಿನ ಎಲ್ಲಾ ಆಯಾಮಗಳಲ್ಲೂ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಪುತ್ತೂರು ತಾಲೂಕಿನ “ಸಾಯಿ ದೀಕ್ಷಿತ್ ಪುತ್ತೂರು” ಇಂದು … Read more
ಬದುಕಿದ್ದೀಯಾ ಸದಾ ದೇವರಿಗೆ ಋಣಿಯಾಗಿರು .. || ಮನುಷ್ಯನಾಗಿದ್ದೀಯಾ ಹೆತ್ತವರಿಗೆ ಋಣಿಯಾಗಿರು .. || ಜೀವನ ಸುಂದರವಾಗಿದೇಯಾ ಪ್ರೀತಿಗೆ ಋಣಿಯಾಗಿರು .. || ಗೌರವ ನಿನ್ನ ಪಾಲಿಗಿದೆಯಾ ಕಾಯಕಕ್ಕೆ ಋಣಿಯಾಗಿರು .. || ತುತ್ತಿನ ಹೊತ್ತು ತಪ್ಪದಿರಲು ಭೂಮಿಗೆ ಋಣಿಯಾಗಿರು .. || – ಪ್ರಮೀತ್ ರಾಜ್ ಕಟ್ಟತ್ತಾರು
ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ, ಸ್ಯಾಂಡಲ್ವುಡ್ ನ ಯಾವ ಹೀರೊಗಳಿಗೂ ಕಡಿಮೆಯಿಲ್ಲದ ಸ್ಪುರದ್ರೂಪಿ ಚರಿತ್ ಬಾಳಪ್ಪ ಪೂಜಾರಿ Charith Balappa Poojary ಯ ಸಾಧನೆಯ ಹಾದಿ ಇಂದು ಕೂಲ್-ಸಾಧಕರ ವೇದಿಕೆಯಲ್ಲಿ. ಕಣ್ಣು ಬಿಟ್ಟಿರುವಷ್ಟು ದಿನ ನಾವು ಪ್ರಪಂಚವನ್ನು ನೋಡಬಹುದು. ಆದರೆ, ಕಣ್ಣು ಮುಚ್ಚಿದ ನಂತರ ನಮ್ಮನ್ನು ಪ್ರಪಂಚ ನೋಡುವಂತೆ ಮಾಡುವುದೇ ಸಾಧನೆ. ತಾನು ಅದೆಷ್ಟೋ ಕಷ್ಟ ಪಟ್ಟು ಅವಕಾ,ಶಗಳಿಗೆ ವಂಚಿತನಾಗಿ, ಸಾಧನೆಯ ಪಣತೊಟ್ಟು , ಹಂತ ಹಂತವಾಗಿ ಸಾಧಿಸುತ್ತಾ, ಇಂದು … Read more
ಮನೆಯಲ್ಲಿಯೇ ಕುಳಿತು ಜನರು ಸಕ್ಕರೆ ಕಾಯಿಲೆ ಪ್ರಮಾಣ , ರಕ್ತದೊತ್ತಡ ಪ್ರಮಾಣ, ಗರ್ಭಧಾರಣೆಯ ಪರೀಕ್ಷೆಯ ಇವೆಲ್ಲಾ ಸ್ವತಃ ತಾವೇ ಪರೀಕ್ಷಿಸಿಕೊಳ್ಳುವ ರೀತಿಯಲ್ಲಿ ಕೋವಿಡ್ -19 ವೈರಸನ್ನು ಸಹ ಸ್ವತಃ ತಾವೇ ಪರೀಕ್ಸಿಸಿಕೊಂಡು ಒಂದು ವೇಳೆ ವೈರಸ್ ತಗುಲಿದೆ ಎಂದು ಕಂಡು ಬಂದಲ್ಲಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯಬಹುದು ಎಂದು ಎಷ್ಟೋ ಆಸೆಯಾಗಿತ್ತು ಬೇಡಿಕೆಯು ಆಗಿತ್ತು. ಈ ಒಂದು ಬೆಳವಣಿಗೆಯು ಇಂದು ನಮ್ಮ ದೇಶದಲ್ಲಿ ಸಾಕಾರಗೊಂಡಿದೆ. … Read more
ದೈನಂದಿನ ತರಬೇತಿಯಲ್ಲಿ ತೊಡಗದ್ದ ಭಾರತೀಯ ವಾಯುಪಡೆಯ ಮಿಗ್ – ೨೧ ಯುದ್ಧ ವಿಮಾನವು ಗುರುವಾರ ರಾತ್ರಿ ೧ ಗಂಟೆಯ ಸುಮಾರಿಗೆ ಪಂಜಾಬ್ ನ ಮೊಗ ಜಿಲ್ಲೆಯಲ್ಲಿ ಅಪಘಾತಕೀಡಾಗಿದೆ ಎಂದು ಭಾರತೀಯ ವಾಯು ಪಡೆಯು ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಈ ಘಟನೆಯಲ್ಲಿ ಪೈಲೆಟ್ ಸ್ಕ್ವಾಡೆನ್ ಲೀಡರ್ ಅಭಿನವ್ ಚೌಧರಿಯವರ ಮೃತ್ಯುವಾಗಿದ್ದು ಮತ್ತು ವಿಮಾನ ಭಾಗಶ: ಬೆಂಕಿಗಾಹುತಿಯಾಗಿದೆ ಎಂದು ವರಿದಿಯಲ್ಲಿ ತಿಳಿಸಲಾಗಿದೆ. ವಿಚಾರಣಾ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಆದೇಶಿಸಲಾಗಿದೆ. ಭಾರತೀಯ ವಾಯುಪಡೆ ವೀರ ಮರಣವಪ್ಪಿದ ಅಭಿನವ್ … Read more
ಕಷ್ಟಗಳು ಯಾರನ್ನು ಗುರುತಿಸಿಕೊಂಡು ಬರುವುದಿಲ್ಲ. ಆದರೆ ಬರುವ ಕಷ್ಟಗಳೆಲ್ಲ ಎಂದೂ ಶಾಶ್ವತವಲ್ಲ. ಕಷ್ಟಗಳ ಕತ್ತಲೆ ಕಳೆದು ಬೆಳಕು ಮೂಡಲೇಬೇಕು ಎಂಬ ಆಶಾಕಿರಣದೊಂದಿಗೆ ಇಂದು ನಾವು ಜೀವಿಸಬೇಕು. ಹೌದು ಸ್ನೇಹಿತರೇ ನೀವು ನೋಡಿರಬಹುದು ತನಗಿಂತ ಭಾರವಾದ ವಸ್ತುವನ್ನು ಇರುವೆ ಸಾಗಿಸಬೇಕಾದರೆ ತನ್ನ ಎಲ್ಲಾ ಸಂಗಡಿಗರನ್ನು ಒಡಗೊಂಡು ಒಟ್ಟಾಗಿ ಸಾಗಿಸುತ್ತವೆ. ಇದು ಸಹಕಾರಕ್ಕೆ ಸರ್ವ ಶ್ರೇಷ್ಠ ಉದಾಹರಣೆ ಎಂದರೆ ತಪ್ಪಾಗಲಾರದು. ಕಷ್ಟದಲ್ಲಿ ಯಾರೇ ಇರಲಿ ಅವರಿಗೆ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ … Read more
ಕೂಲ್-ಸಾಧಕರ ವೇದಿಕೆಯಲ್ಲಿ ತುಳು, ಕನ್ನಡ ಚಿತ್ರರಂಗದಲ್ಲಿ, ನಾಟಕರಂಗದಲ್ಲಿ, ಧಾರಾವಾಹಿಗಳಲ್ಲಿ, ಬಣ್ಣ ಹಚ್ಚಿ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡು ತುಳು ಹಾಗೇನೇ ಕನ್ನಡ ಚಿತ್ರ ರಸಿಕರ ಮನಸ್ಸನ್ನು ಗೆದ್ದoತಹ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿಯವರ ಸಾಧನೆಯ ಹಾದಿ. ನೀಲ ಕಾಯ ಗಟ್ಟಿಮುಟ್ಟಾದ ದೇಹವನ್ನು ಹೊಂದಿರುವ ಇವರನ್ನು ಖಳನಟನಾಗಿ ನೋಡಿದರೆ ಹೆದರದವರೂ ಕೂಡ ಒಮ್ಮೆಗೆ ಹೆದರಿ ಬಿಡುತ್ತಾರೆ. ಯಾಕೆಂದ್ರೆ, ಅವರ ಗಾಂಭೀರ್ಯ ತುಂಬಿದ ಕಣ್ಣಿನ ನೋಟ, ಎತ್ತರದ ನಿಲುವು, ಅವರ ಮಾತಿನ ಗಡಸುತನ … Read more
ಮಂಗಳೂರು : ಸರಕಾರ ಪ್ರಸ್ತುತ ಪಡಿತರದಲ್ಲಿ ಸರಬರಾಜು ಮಾಡುತ್ತಿರುವ ಕುಚ್ಚಲಕ್ಕಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಜನರು ಅದರಲ್ಲಿ ಗ್ರಾಮೀಣ ಭಾಗದ ಜನರು ಬಳಸುವುದು ಬಹಳ ಕಡಿಮೆ ಮತ್ತು ಇಲ್ಲಿ ಬಳಸುವಂತಹ ಸಾಂಪ್ರದಾಯಿಕ ಅಕ್ಕಿ ಕೆಂಪು ಕುಚ್ಚಲಕ್ಕಿ ಯಾಗಿದ್ದರಿಂದ ಪಡಿತರದಲ್ಲಿ ದೊರೆಯುವ ಅಕ್ಕಿಯನ್ನು ಪಡೆಯುತ್ತಿಲ್ಲ ಮತ್ತು ಕೆಲವರು ಕಡಿಮೆ ದರಕ್ಕೆ ಮಾರಾಟ ಮಾಡುವ ಬಗ್ಗೆ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವಂಥಹ ಕೋಟ ಶ್ರೀನಿವಾಸ ಪೂಜಾರಿಯವರು ದಕ್ಷಿಣ ಕನ್ನಡ … Read more
ಈತ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರುಪದವಿನ ರಕ್ಷಿತ್ ಪಾಟಾಳಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಈತನದ್ದು ಬಡ ಕುಟುಂಬ. ರಕ್ಷಿತ್ ತನ್ನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ಇಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಮಲಗಿದ್ದಾನೆ. ರಕ್ಷಿತ್ ನ ಆಸ್ಪತ್ರೆಯ ಖರ್ಚು ಭರಿಸಲು ಇಡೀ ಕುಟುಂಬ ಇನ್ನಿಲ್ಲದ ಪಾಡು ಪಡುತ್ತಿದೆ. ಕೂಲಿ ಕೆಲಸ ಮಾಡಿ ಸಂಸಾರವನ್ನು ನಡೆಸುವ ತಂದೆ ಶ್ರೀಧರ ಪಾಟಾಳಿಯವರು ಹೇಗೋ ಅಳಿದುಳಿದ ಹಣದಲ್ಲಿ `ರಕ್ಷಿತ್ ನ ಚಿಕಿತ್ಸೆ ಮುಂದುವರಿಸಲು ಪ್ರಯತ್ನ ಪಡುತ್ತಿದ್ದಾರೆ. ಚಿಕಿತ್ಸೆಯು … Read more
ಮಂಗಳೂರು: ಕೊರೋನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಕಛೇರಿಯಲ್ಲಿ ಪ್ರೊಬೆಷನರಿ ಪಿ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿಯೇ ಅತೀ ಕಿರಿಯ ಮಹಿಳಾ ಪಿ ಎಸ್ ಐ ಎನಿಸಿಕೊಂಡಿದ್ದ ಶ್ಯಾಮಿಲಿ (೨೪) ಅವರು ಬಲಿಯಾಗಿದ್ದಾರೆ. ಶ್ಯಾಮಿಲಿಯವರು ಏಳು ತಿಂಗಳ ಗರ್ಭಿಣಿಯಾಗಿದ್ದು ಕೋವಿಡ್ ನಿಯಮಾನುಸಾರ ಒಂದು ತಿಂಗಳಿನಿಂದ ರಜೆಯಲ್ಲಿ ತಮ್ಮ ಊರಾದ ಕೋಲಾರದಲ್ಲಿಯೇ ನೆಲೆಸಿದ್ದರು. ಅಲ್ಲಿ ಅವರಿಗೆ ಕೋವಿಡ್ ಪ್ಯಾಸಿಟಿವ್ ಬಂದಿದ್ದು ಹೆಚ್ಚಿನ ಚಿಕಿತ್ಸೆಗೆ ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. … Read more
ಹೌದು, ನಾವು ಅಡುಗೆ ಮನೆಯಲ್ಲಿ ಬಳಸುವ ಪ್ರತಿ ಅಡುಗೆ ಪದಾರ್ಥಗಳು ಆಯುರ್ವೇದದ ದೃಷ್ಟಿಯಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಉಪಕಾರಿಯಾದದ್ದು ಮತ್ತು ಪರಿಣಾಮಕಾರಿಯಾದದ್ದು. ಸಾಸಿವೆ, ಗೋಡಂಬಿ, ಹೆಸರು ಬೇಳೆ, ಏಲಕ್ಕಿ, ರಾಗಿ, ಗೋಧಿ, ಅರಸಿನ, ಸುಂಠಿ, ಅಕ್ಕಿ, ಲವಂಗ, ಕೊಬ್ಬರಿ ಎಣ್ಣೆ, ನಿಂಬೆ, ಈರುಳ್ಳಿ , ಕರಿ ಮೆಣಸು, ಬೆಳ್ಳುಳ್ಳಿ ಹೀಗೆ ಪಟ್ಟಿ ಮಾಡುತ್ತಾ ಹೊರಟರೆ ತುಂಬಾನೇ ಇದೆ. ಅದಕ್ಕಾಗಿಯೇ ಹಿರಿಯರು ಭಾರತದ ಪ್ರತೀ ಅಡುಗೆ ಮನೆಯು ಆಯುರ್ವೇದದ ಗೂಡು ಎಂದು … Read more
ಸ್ನೇಹಿತರೇ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಹುಡುಗರ ನಿದ್ದೆ ಗೆಡಿಸಿ ಜಾಲತಾಣ ದಲ್ಲಿ ಗಗನಕ್ಕೇರಿದ ಸುಂದರ ಮನಮೋಹಕ ಚೆಲುವೆ. ಇವಳಿಗೆ ಇದ್ದಷ್ಟು ಫ್ಯಾನ್ಸ್ ಗಳು ಜಗತ್ತಿನಲ್ಲಿ ಯಾವ ಪ್ರಸಿದ್ಧ ನಟ ನಟಿಯರಿಗೂ ಇರಲಿಲ್ಲವೇನೋ. ವಿದೇಶದಲ್ಲಿ ಹುಟ್ಟಿದರೂ ಭಾರತೀಯಳಂತೆ ರೂಪಾವತಿಯಾಗಿದ್ದ ಸನ್ನಿ ಲಿಯೋನಳಿಗೆ ಪಡ್ಡೆ ಹುಡುಗರು ಮಾತ್ರವಲ್ಲದೆ ಕೆಲವು ಚಪಲ ಅಜ್ಜಂದಿರು ಸಹ ಮರುಳಾಗುತ್ತಿದ್ದರು. ಆದರೆ ಕ್ರಮೇಣ ಸನ್ನಿ ತನಗೆ ನೇಮು ಫೇಮು ತಂದು ಕೊಟ್ಟ ಆ ಅಶ್ಲೀಲ ಲೋಕವನ್ನು ಬಿಟ್ಟು ತನ್ನ … Read more
Best Background Removal website For Free to use There are many websites and apps are available on the internet to remove background from the image. I am sure you have already tried many of them. But still, you didn’t get satisfaction from those apps or websites. Lets talk about Best Background Removal website. Hey, Even … Read more
Q: From when am I eligible for COVID-19 Vaccination? A: From May 1st Q: From when do registrations open for COVID-19 Vaccination? A: From April 28th, after 4 pm. Q: Where can I get the Vaccine from? A: You can get the vaccine from Private Vaccination Centres only Q: How to … Read more